ನನ್ನ ಕ್ಯಾಮರ ಕಣ್ಣಿಗೆ ಕಂಡಿದ್ದು ಇಷ್ಟು.... ನನ್ನ ಕಣ್ಣಿಗೆ ಕಂಡಿದ್ದು ಸಾಗರದಷ್ಟು ........9902858985
Friday, December 30, 2011
Monday, December 26, 2011
Sunday, December 25, 2011
Friday, December 23, 2011
Tuesday, December 20, 2011
ಕಪ್ಪು ಹುಡುಗಿಯ ಹಾಡು
ಕಪ್ಪು ಕಪ್ಪೆಂದು
ಕಂಗೆಟ್ಟು ನನ್ನ
ಕಡೆಗಣಿಸದಿರು
ಕಪ್ಪು ಮೋಡವೆ
ಭುವಿಯನು ತಣಿಸುವುದು
ಬಿಳಿ ಮೋಡವಲ್ಲ
ಕಪ್ಪು ಮಣ್ಣಿನಿಂದಲೇ
ಪಸಲು ಸುಗ್ಗಿಯಾಗುವುದು
ಮಿನುಗು ಮರಳಿಂದಲ್ಲಾ
ಕಪ್ಪು ಕೋಗಿಲೆಯೇ
ಗಾನ ಗಂಧರ್ವ ವಾದುದು
ಬಿಳಿ ಬೆಳ್ಳಕ್ಕಿಯಲ್ಲಾ
ಕಪ್ಪು ಕಪ್ಪೆಂದು ಜರಿಯದೇ
ಯೋಚಿಸು ನನ್ನ ಪ್ರೀತಿಸು
ನಿನ್ನ ಲಗ್ನ ಆಗ್ತೀನಿ
ನಿನ್ನ ತನು ಮನಕೆ
ಸಕಲ ಅಷ್ಟ ವ್ಯೆಭೋಗಕೆ
ಕಾಮಧೇನು ಆಗ್ತೀನಿ
ಕಂಗೆಟ್ಟು ನನ್ನ
ಕಡೆಗಣಿಸದಿರು
ಕಪ್ಪು ಮೋಡವೆ
ಭುವಿಯನು ತಣಿಸುವುದು
ಬಿಳಿ ಮೋಡವಲ್ಲ
ಕಪ್ಪು ಮಣ್ಣಿನಿಂದಲೇ
ಪಸಲು ಸುಗ್ಗಿಯಾಗುವುದು
ಮಿನುಗು ಮರಳಿಂದಲ್ಲಾ
ಕಪ್ಪು ಕೋಗಿಲೆಯೇ
ಗಾನ ಗಂಧರ್ವ ವಾದುದು
ಬಿಳಿ ಬೆಳ್ಳಕ್ಕಿಯಲ್ಲಾ
ಕಪ್ಪು ಕಪ್ಪೆಂದು ಜರಿಯದೇ
ಯೋಚಿಸು ನನ್ನ ಪ್ರೀತಿಸು
ನಿನ್ನ ಲಗ್ನ ಆಗ್ತೀನಿ
ನಿನ್ನ ತನು ಮನಕೆ
ಸಕಲ ಅಷ್ಟ ವ್ಯೆಭೋಗಕೆ
ಕಾಮಧೇನು ಆಗ್ತೀನಿ
Wednesday, December 7, 2011
Monday, December 5, 2011
Sunday, December 4, 2011
ಕಳ್ಳಿ ಪೀರ
ಚಿಟ್ಟೆ,ಜೇನುಹುಳು,ಜೀರಂಗಿ,ಮಿಡತೆ ..........ಇವುಗಳ ಹಾರಾಟದ ಚಲನೆಯ ದಿಕ್ಕು ವೇಗ ಅರಿತು
ಬೇಟೆಗೆ ಇಳಿಯುತ್ತವೆ. ಆ ಬೇಟೆಯಲ್ಲೂ ತಮ್ಮದೇ ಆದ ಶ್ಯೆಲಿಯಲ್ಲಿ ಉದ್ದವಾಗಿ...ಅಡ್ಡವಾಗಿ...ಕೆಳಮುಖವಾಗಿ
ಹರಡುತ್ತಾ ವ್ಯೆವಿಧ್ಯತೆ ಹೊಂದಿದೆ.ಮೇ ತಿಂಗಳ ಅವದಿಯಲ್ಲಿ ಮೊಟ್ಟೆ ಇಟ್ಟು ಮರಿಗಳನ್ನು ಮಾಡುತ್ತದೆ. ಇವುಗಳ
ವಾಸ ನದಿ ದಡದಲ್ಲಿ. ಇವು ನನಗೆ ಸಿಕ್ಕಿದ್ದು ಉತ್ತರಪಿನಾಕಿನಿ ನದಿ ದಡದಲ್ಲಿ.
Saturday, November 26, 2011
ಅಮ್ಮನ ಅರಿಯೋ
ಅಮ್ಮನ ಅರಿಯೋ
ಅಮ್ಮನ ಪ್ರೀತಿಯ ಸವಿಯೋ
ಸವಿಯಲಿ ಪ್ರೀತಿಯ ಅರಿಯೋ
ದುಡಿಮೆಯ ಗುರಿಯಲಿ ಹಣದ ಹೊಳೆಯಲಿ
ಸುತ್ತುತಾ ಜಗದಲಿ ಸಾಧನೆಯ ರಥದಲಿ
ಮಡದಿಯ ತೋಳಲಿ ಸುಖದ ಸಾಗರದಿ
ಅಮ್ಮನ ಮರೆಯುವೆ ಯಾಕೋ ..?--ನೀ ಯಾಕೋ ..?
ಅಮ್ಮನ ಪ್ರೀತಿಯ ಸವಿಯೋ
ಸವಿಯಲಿ ಪ್ರೀತಿಯ ಅರಿಯೋ
ನೆನ್ನೆಯ ಬೆರತಿನರಮನೆಗೆ
ಸೊಬಗಿನ ಕಣ್ಣು ಮನಕೆ ಸಕಲಕೆ
ಅಮ್ಮನೆ ಆದಿ ಅರಿಯೋ
ಅರಗಿನ ಅರಸೊತ್ತಿಗೆ ತೊರೆಯೋ--ಅಮ್ಮನ ಅರಿಯೋ
ಅಮ್ಮನ ಪ್ರೀತಿಯ ಸವಿಯೋ
ಸವಿಯಲಿ ಪ್ರೀತಿಯ ಅರಿಯೋ
ಅಮ್ಮನ ಪ್ರೀತಿಯ ಸವಿಯೋ
ಸವಿಯಲಿ ಪ್ರೀತಿಯ ಅರಿಯೋ
ದುಡಿಮೆಯ ಗುರಿಯಲಿ ಹಣದ ಹೊಳೆಯಲಿ
ಸುತ್ತುತಾ ಜಗದಲಿ ಸಾಧನೆಯ ರಥದಲಿ
ಮಡದಿಯ ತೋಳಲಿ ಸುಖದ ಸಾಗರದಿ
ಅಮ್ಮನ ಮರೆಯುವೆ ಯಾಕೋ ..?--ನೀ ಯಾಕೋ ..?
ಅಮ್ಮನ ಪ್ರೀತಿಯ ಸವಿಯೋ
ಸವಿಯಲಿ ಪ್ರೀತಿಯ ಅರಿಯೋ
ನೆನ್ನೆಯ ಬೆರತಿನರಮನೆಗೆ
ಸೊಬಗಿನ ಕಣ್ಣು ಮನಕೆ ಸಕಲಕೆ
ಅಮ್ಮನೆ ಆದಿ ಅರಿಯೋ
ಅರಗಿನ ಅರಸೊತ್ತಿಗೆ ತೊರೆಯೋ--ಅಮ್ಮನ ಅರಿಯೋ
ಅಮ್ಮನ ಪ್ರೀತಿಯ ಸವಿಯೋ
ಸವಿಯಲಿ ಪ್ರೀತಿಯ ಅರಿಯೋ
Monday, November 21, 2011
Friday, November 11, 2011
Wednesday, November 2, 2011
ಶ್ರೀನಿವಾಸ ಸಾಗರ
ಗೌರಿಬಿದನೂರ್ ನಿಂದ ಕೇವಲ ಇಪ್ಪತು ಕಿ.ಮಿ. ದೂರದಲ್ಲಿ ಶ್ರೀನಿವಾಸ ಸಾಗರ ಇದೆ.
ಸುತ್ತಾ ಮುತ್ತ ಹಳ್ಳಿಗಳಿಗೆ ಅದ್ಬುತ ಪ್ರವಾಸಿ ತಾಣ. ಮಳೆ ಬಂದರೆ ಉಬ್ಬಿಬ್ಬಿ ಉಕ್ಕಿ
ಶ್ರೀ ವೆಂಕಟರಮಣ ದೇವಸ್ಥಾನ ಇದೆ. ತುಂಬಾ ಹಳೆಯ ಕಾಲದ ಸೊಗಸಿನ ದೇವಸ್ಥಾನ.
ಈಗ ತಿರುಪತಿ ಟ್ರಸ್ಟ್ ರವರ ಜೀರ್ನೋದ್ಧರ ನೆಡುಯುತ್ತಿದೆ. ಮಕ್ಕಳಿಗಂತೂ ಇಲ್ಲಿ
ಇರುವತನಕ ಸಂತಸದ ಕ್ಷಣ. ನಮ್ಮ ಊರಿಗೆ ಬಂದಾಗ ಇಲ್ಲಿಗೆ ಒಮ್ಮೆ ಭೇಟಿ ಕೊಡಿ.
ಸುತ್ತಾ ಮುತ್ತ ಹಳ್ಳಿಗಳಿಗೆ ಅದ್ಬುತ ಪ್ರವಾಸಿ ತಾಣ. ಮಳೆ ಬಂದರೆ ಉಬ್ಬಿಬ್ಬಿ ಉಕ್ಕಿ
ಹರಿಯುತ್ತದೆ.ನೋಡಲು ಎರಡು ಕಣ್ಣು ಸಾಲದು. ಈ ಕಟ್ಟೆಯ ಉದ್ದ ಸುಮಾರು ಇನ್ನೂರು
ಆಡಿ ಗಿಂತ ದೂರವಿದೆ. ಎತ್ತರ ನೂರು ಇದೆ. ಎತ್ತರದ ಕಟ್ಟೆಯ ಬಲ ಬಾಗದಲ್ಲಿಶ್ರೀ ವೆಂಕಟರಮಣ ದೇವಸ್ಥಾನ ಇದೆ. ತುಂಬಾ ಹಳೆಯ ಕಾಲದ ಸೊಗಸಿನ ದೇವಸ್ಥಾನ.
ಈಗ ತಿರುಪತಿ ಟ್ರಸ್ಟ್ ರವರ ಜೀರ್ನೋದ್ಧರ ನೆಡುಯುತ್ತಿದೆ. ಮಕ್ಕಳಿಗಂತೂ ಇಲ್ಲಿ
ಇರುವತನಕ ಸಂತಸದ ಕ್ಷಣ. ನಮ್ಮ ಊರಿಗೆ ಬಂದಾಗ ಇಲ್ಲಿಗೆ ಒಮ್ಮೆ ಭೇಟಿ ಕೊಡಿ.
Thursday, October 27, 2011
Tuesday, October 25, 2011
Monday, October 10, 2011
ಪಾಪಸು ಕಳ್ಳಿ
ಈ ಪಾಪಸು ಕಳ್ಳಿ ನೋಡುವುದಕ್ಕೆ ಸುಂದರ ಆದರೆ ಈ ಮುಳ್ಳು ಚುಚ್ಚಿದರೆ ಅಷ್ಟೇ
ವಿಷಕಾರಿ. ಆದರೆ ವಿಸ್ಮಯ ಅಂದರೆ ಇದರ ಹಣ್ಣು. ಬಹಳ ರುಚಿಕರ.! ಈ ಹಣ್ಣನ್ನು
ಬಹಳ ಹುಷಾರಿನಿಂದ ತಿನ್ನಬೇಕು. ಈ ಹಣ್ಣಿನ ಮೇಲಲ್ಲ ಧೋಳಿನಂತ ಮುಳ್ಳುಗಳು
ಅದರ ಒಳಗೆ ರಕ್ತ ವರ್ಣದ ಹಣ್ಣಿನ ತಿರುಳು. ರುಚಿ ಸ್ವರ್ಗಕ್ಕೆ ಒಂದು ಗೇಣು. ತಪ್ಪಿದರೆ
ಬಾಯೆಲ್ಲ ಧೋಳು ನ ಮುಳ್ಳು. ಹೊಸಬರು ಇದನ್ನು ತಿನ್ನದಿರುವುದು ಲೇಸು.
Sunday, October 9, 2011
Friday, October 7, 2011
Monday, October 3, 2011
Sunday, September 11, 2011
ದಾಸಯ್ಯ
ನಮ್ಮ ಪ್ರಾಚೀನ ಜನಪದ ಕಲೆಗಳಲ್ಲಿ ಈ ದಾಸಯ್ಯ ಪಾತ್ರವು ಒಂದು.
ಇವರ ಕ್ಯೆಲ್ಲಿ ಇರುವ ಪಾತ್ರೆ ಯನ್ನು " ಅಕ್ಷಯಾ " ಪಾತ್ರೆ ಎಂದು
ಇದನ್ನು ಶ್ರೀ ಕೃಷ್ಣ ಕರಣಿಸಿದ್ದು.....ಎನ್ನುತ್ತಾರೆ. ಈ ಪಾತ್ರೆ ಯಲ್ಲಿ
ನೀರನ್ನು ತುಂಬಿ ತಲೆ ಮೇಲೆ ಹಾಕಿಸಿ ಕೊಂಡರೆ ಶುಭ ಎನುತ್ತಾರೆ.
ಜೀವ ನದಿ,ಕಲ್ಯಾಣಿ... ಗಳ ಹತ್ತಿರ ಈ ಸನ್ನಿವೇಶ ಇರುತ್ತದೆ. ಈ ಜಾಗಟೆ
ದುಷ್ಟ ಶಕ್ತಿ ಗಳನ್ನೂ ಓಡಿಸಲು.
Sunday, July 31, 2011
Subscribe to:
Posts (Atom)