Wednesday, July 22, 2015

ಹಳ್ಳಿಯ ನೋಟ


ಈ ಛಾಯಾಚಿತ್ರ ದಲ್ಲಿ  ಬೆಳಕಿನ ಸೊಬಗು  ಮತ್ತು  ಒಬ್ಬ ಹಳ್ಳಿಹಯ್ದ  ದನಗಳ ಸಗಣಿ ಯನ್ನು ರಾಶಿ  ಹಾಕಿ
ಗೊಬ್ಬರವನ್ನಾಗಿ ಮಾಡುತ್ತಿದ್ದಾನೆ .  ಈ ಗೊಬ್ಬರದಲ್ಲಿ ಬೆಳದ  ದವಸ-ಧಾನ್ಯ  ಸಾಕಷ್ಟು  ರುಚಿ-ಸತ್ವ  ಇರುತ್ತದೆ .
ಆದರೆ  ಈಗಿನ  ಪೀಳಿಗೆಗೆ ಈ ರುಚಿ-ಸತ್ವ  ಸಿಗುವುದು  ತೀರಾ  ಕಡಿಮೆ .

Sunday, July 19, 2015

ಬುಡಗಿ

ನಮ್ಮ ಕಾಲದಲ್ಲಿ (೧೯೭೦) ಹಣವನ್ನು ಈ ಬುಡುಗಿ ಯಲ್ಲಿ ಸಂಗ್ರಹ ಮಾಡುತ್ತಿದ್ದೆವು . ಏಕೆಂದರೆ ಆಗ
ಬ್ಯಾಂಕ್ ವಹಿವಾಟು ಕಡಿಮೆ .

sun set


ಕಲ್ಲಿನ ಜಡೆ





ನಮ್ಮ ಭಾರತೀಯ  ಹೆಣ್ಣು ಮಕ್ಕಳ ಪುರಾತನ  ಆಲಂಕಾರ ದಲ್ಲಿ   ಈ  ಕಲ್ಲಿನ ಜಡೆ  ಆಲಂಕಾರ ವು  ಒಂದು . ಈ  ಅಲಂಕಾರದಲ್ಲಿ  ಹೆಣ್ಣು ಮಕ್ಕಳು   ಸಾಕ್ಷತ್  ಮಹಾಲಕ್ಷ್ಮಿ  ಪ್ರತಿರೂಪ ದಂತೆ  ಕಾಣುತ್ತಾರೆ .

Sunday, July 5, 2015

೪/೭/೨೦೧೫ ರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ



೪/೭/೨೦೧೫ ರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ  ಮುಂಜಾನೆ ೮೦೦ ರಿಂದ ರಾತ್ರಿ  ತನಕ ನಡೆಯಿತು .   ಸಮ್ಮೇಳನ  ಅಧ್ಯಕ್ಷತೆ  ಡಾ    ಎಮ್  ಎಸ್  ಅನಂತ ರಾಜು .  ನಮ್ಮ ಗೌರಿಬಿದನೂರು    ತಾಲೂಕಿಗೆ   ಪ್ರಥಮವಾಗಿ  MBBS  ಓದಿದರು, ನಾಟಕ ಸಾಹಿತ್ಯ , ಸಿನಮಾಗೆ  ಇವರ ಕಾದಂಬರಿ  ಸಿನಿಮಾ ಆಗಿದೆ . ಹೇಳುತ್ತಾ ಹೋದರೆ  ಇವರ  ಸಾಧನೆ   ಆಕಾಶದಲ್ಲಿರುವ  ನಕ್ಷತ್ರ ದಷ್ಟು . ಇವರ ಸ್ವಂತ ಹಳ್ಳಿ ಮುದುಗೆರೆ .   ಇವರ  ಸಮ್ಮುಕದಲ್ಲಿ  ನಾನು ೪/೭/೨೦೧೫ ರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ  ಮುಂಜಾನೆ ೮೦೦ ರಿಂದ ರಾತ್ರಿ  ತನಕ ನಡೆಯಿತು .   ಸಮ್ಮೇಳನ  ಅಧ್ಯಕ್ಷತೆ  ಡಾ    ಎಮ್  ಎಸ್  ಅನಂತ ರಾಜು .  ನಮ್ಮ ಗೌರಿಬಿದನೂರು    ತಾಲೂಕಿಗೆ   ಪ್ರಥಮವಾಗಿ  MBBS  ಓದಿದರು, ನಾಟಕ ಸಾಹಿತ್ಯ , ಸಿನಮಾಗೆ  ಇವರ ಕಾದಂಬರಿ  ಸಿನಿಮಾ ಆಗಿದೆ . ಹೇಳುತ್ತಾ ಹೋದರೆ  ಇವರ  ಸಾಧನೆ   ಆಕಾಶದಲ್ಲಿರುವ  ನಕ್ಷತ್ರ ದಷ್ಟು . ಇವರ ಸ್ವಂತ ಹಳ್ಳಿ ಮುದುಗೆರೆ .   ಇವರ  ಸಮ್ಮುಕದಲ್ಲಿ  ನಾನು  ನನ್ನ  ಶಿಕ್ಷಣ  ಕವನ  ವಾಚಿಸಿದೆ  ಅದು ನನ್ನ  ಭಾಗ್ಯ ಅನಿಸುತ್ತೆ . ನನ್ನ  ಶಿಕ್ಷಣ  ಕವನ  ವಾಚಿಸಿದೆ  ಅದು ನನ್ನ  ಭಾಗ್ಯ ಅನಿಸುತ್ತೆ .
ಶಿಕ್ಷಣ
ಶಿಕ್ಷಣ
ಜ್ಞಾನದ ಲಕ್ಷಣ
ಮಾನವ ಕುಲಕೆ ಮಾರ್ಗ ದರ್ಶನ
ಶಿಕ್ಷಣ
ಮಹಾನುಬಾವರಿಂದ ಕಲಿಯೋಣ 
ಮಕ್ಕಳಿಗೆಲ್ಲಾ ಕಲಿಸೋಣ
ಶಿಕ್ಷಣದಿಂದ
ಭಾರತವೆಲ್ಲಾ ಅಕ್ಷರ ಕಸ್ತೂರಿ ಕಂಪು ಹರಡೋಣ
ವಿಶ್ವದೆಲ್ಲೆಡೆ ಶ್ರೇಷ್ಟ  ಜೇಷ್ಟ ಬಲಿಷ್ಠ
ಅ ಖಂಡ ಭಾರ ನಿರ್ಮಿಸೋಣ
ತಾಯಿ ಶಾರದೆಯ ಉತ್ತಂಗದ ವ್ಯೆಭವವ
ನಾವೆಲ್ಲಾ ಪುನರ್ ಪ್ರತಿಷ್ಟಾಪಿಸೋಣ