ನನ್ನ ಕ್ಯಾಮರ ಕಣ್ಣಿಗೆ ಕಂಡಿದ್ದು ಇಷ್ಟು.... ನನ್ನ ಕಣ್ಣಿಗೆ ಕಂಡಿದ್ದು ಸಾಗರದಷ್ಟು ........9902858985
Sunday, July 26, 2015
Wednesday, July 22, 2015
Sunday, July 19, 2015
Saturday, July 11, 2015
Sunday, July 5, 2015
೪/೭/೨೦೧೫ ರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ
೪/೭/೨೦೧೫ ರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಮುಂಜಾನೆ ೮೦೦ ರಿಂದ
ರಾತ್ರಿ ತನಕ ನಡೆಯಿತು . ಸಮ್ಮೇಳನ ಅಧ್ಯಕ್ಷತೆ ಡಾ ಎಮ್ ಎಸ್ ಅನಂತ ರಾಜು .
ನಮ್ಮ ಗೌರಿಬಿದನೂರು ತಾಲೂಕಿಗೆ ಪ್ರಥಮವಾಗಿ MBBS ಓದಿದರು, ನಾಟಕ ಸಾಹಿತ್ಯ , ಸಿನಮಾಗೆ ಇವರ ಕಾದಂಬರಿ ಸಿನಿಮಾ
ಆಗಿದೆ . ಹೇಳುತ್ತಾ ಹೋದರೆ ಇವರ ಸಾಧನೆ ಆಕಾಶದಲ್ಲಿರುವ ನಕ್ಷತ್ರ ದಷ್ಟು . ಇವರ
ಸ್ವಂತ ಹಳ್ಳಿ ಮುದುಗೆರೆ . ಇವರ ಸಮ್ಮುಕದಲ್ಲಿ ನಾನು ೪/೭/೨೦೧೫ ರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಮುಂಜಾನೆ ೮೦೦ ರಿಂದ
ರಾತ್ರಿ ತನಕ ನಡೆಯಿತು . ಸಮ್ಮೇಳನ ಅಧ್ಯಕ್ಷತೆ ಡಾ ಎಮ್ ಎಸ್ ಅನಂತ ರಾಜು .
ನಮ್ಮ ಗೌರಿಬಿದನೂರು ತಾಲೂಕಿಗೆ ಪ್ರಥಮವಾಗಿ MBBS ಓದಿದರು, ನಾಟಕ ಸಾಹಿತ್ಯ , ಸಿನಮಾಗೆ ಇವರ ಕಾದಂಬರಿ ಸಿನಿಮಾ
ಆಗಿದೆ . ಹೇಳುತ್ತಾ ಹೋದರೆ ಇವರ ಸಾಧನೆ ಆಕಾಶದಲ್ಲಿರುವ ನಕ್ಷತ್ರ ದಷ್ಟು . ಇವರ
ಸ್ವಂತ ಹಳ್ಳಿ ಮುದುಗೆರೆ . ಇವರ ಸಮ್ಮುಕದಲ್ಲಿ ನಾನು ನನ್ನ ಶಿಕ್ಷಣ ಕವನ
ವಾಚಿಸಿದೆ ಅದು ನನ್ನ ಭಾಗ್ಯ ಅನಿಸುತ್ತೆ . ನನ್ನ ಶಿಕ್ಷಣ ಕವನ
ವಾಚಿಸಿದೆ ಅದು ನನ್ನ ಭಾಗ್ಯ ಅನಿಸುತ್ತೆ .
ಶಿಕ್ಷಣ
Subscribe to:
Posts (Atom)