Monday, August 22, 2016

ಮುಳ್ಳಯ್ಯನ ಗಿರಿ




ಮುಳ್ಳಯ್ಯನ  ಗಿರಿ  ಕರುನಾಡಿನ ಕಿರೀಟಕ್ಕೆ  ವಜ್ರದ  ಮಣಿ

Thursday, August 4, 2016

ಎಮ್ಮೆ ಗುಡ್ಡ




ಇಂದು ಮುಂಜಾನೆ ಆರು ಗಂಟೆಗ್ ಗೆ ನಮ್ಮ MLA ಶಿವಶಂಕರ ರೆಡ್ಡಿ ಅವರ ಸಂಗಡ BEO ,KSF ,ಶ್ರೀನಿವಾಸ,ಗೌಡ್ರು ನಾನು ........ ಸುಮಾರು ೨೫ ಜನ ಈ ಎಮ್ಮೆ ಗುಡ್ಡ ಏರಲು ಪ್ರಾರಂಭಸಿದೆವು. MLA ಸಾಹೇಬ್ರು ನವ ಯುವಕರಂತೆ ನಮ್ಮ ತಂಡಕ್ಕೆ ಮುಂದೆ ಇದ್ದರು . ಈ ಗುಡ್ಡ ಗೌರಿಬಿದನೂರು ನ ಸೋನಾಗನಹಳ್ಳಿ ಯಾ ಬಲಗಡೆ ಅರಣ್ಯ ಪ್ರದೇಶದಲ್ಲಿದೆ . ಈ ಎಮ್ಮೆ ಗುಡ್ಡ ಸುಮಾರು ಮುನ್ನೂರ್ (೩೦೦) ಎಕರೆ ಸಸ್ಯ ಸಂಪತ್ತು ಹೊಂದಿದೆ . ಬಹಳ ಒತ್ತಾದ ಗಿಡಗಳು . ಅರಣ್ಯ ಮಧ್ಯದಲ್ಲಿ ಐದು ನೀರಿನ ಕುಂಟೆ ಗಳಿವೆ . ಇಲ್ಲಿ ನರಿ,ಜಿಂಕೆ,ನವಿಲು,ಮೊಲ ..... ಪ್ರಾಣಿಗಳು ನೀರು ಕುಡಿಯುವುದಕ್ಕೆ ಬರುತ್ತವೆ . ವಿಶೇಷ ಅಂದ್ರೆ ಇನ್ನೂರು ವರ್ಷದ ಹಳೆಯ ಬೇಟೆಯ ಚಿಕ್ಕ ಮನೆ ಬ್ರಿಟಿಷ್ ರವರು ಕಟ್ಟಿದ ಕಟ್ಟಡ ಇಂದಿಗೂ ಗಟ್ಟಿಮುಟ್ಟಾಗಿದೆ. ಇಂತಹ ಸುಂದರ ಅರಣ್ಯ ಗೌರಿಬಿದನೂರು ನಲ್ಲಿ ಇರುವುದು ನನಗೆ ಸಂತಸ ತಂದಿದೆ .

Tuesday, August 2, 2016

ಮೇಣಸಿನ ಕಾಯಿಯ ಪ್ರೇಮ



ಈ ಛಾಯಾಚಿತ್ರದಲ್ಲಿರುವ   ಮೇಣಸಿನಕಾಯಿ  ನೋಡುವುದಕ್ಕೆ 'ಬಸವನ ಹುಳು' ರೀತಿ  ಕಾಣುತ್ತಿದೆ . ಹೀಗೆ  ತಮಾಷೆಗೆ  ಜೋಡಿಸಿದಾಗ  ಒಂದು ಚಿಕ್ಕ ಪ್ರಣಯ ಕತೆ  ಸೃಷ್ಟಿ  ಅಯ್ತು .