Sunday, June 23, 2013

ಜಿಲ್ಲಾ ಸಾ. ಸಮ್ಮೇಳನ





 ಶಿಡ್ಲಘಟ್ಟ ದಲ್ಲಿ  13-14  ಜುಲೈ 2 0 1 4  ರಂದು ಜಿಲ್ಲಾ ಸಾಹಿತ್ಯ ಸಮ್ಮೇಳನ  ನಡೆಯಿತು .  ಆ ಸಮ್ಮೇಳನದಲ್ಲಿ ನನ್ನ ಸಾಮ್ರಾಟ್ ಅಶೋಕ  ಕಾದಂಬರಿ  ಪರಿಚಯ ಮಾಡಿ ಬಿಡುಗಡೆಮಾಡಿದರು.ಛಾಯಾಚಿತ್ರದಲ್ಲಿ ಸಮ್ಮೇಳನದ ಅಧ್ಯೇಕ್ಷೆ ಗುಡಿಬಂಡೆ ಪೂರ್ಣಿಮ ರವರು, ಕರ್ನಾಟಕ ಸಾಹಿತ್ಯ ಪರಿಷತ್ ಅಧ್ಯಕ್ಷರು ಪುಂಡಲಿಕ  ಹಾಲಂಬಿ, ನಾನು ಮತ್ತು ಇತರರು. ಹಾಗು ಸಮ್ಮೇಳನದ ಸಂತಸದ ಕೆಲವು ಛಾಯಾಚಿತ್ರ........................



Thursday, June 13, 2013

ಕಳಸ

      ಈ ಕಲ್ಲಿನ ಗುಡ್ಡ ನೋಡಗರ ಕಣ್ಣಿಗೆ  ಏರು ಜವ್ವನೆಯ ಎದೆ  ಕಳಸದಂತೆ  ಅಂದವಾಗಿ ಕಾಣಿಸುತ್ತಿದೆ

ಹುತ್ತ



 ಹೊಸೂರ್ ಗ್ರಾಮದಿಂದ   ಹಳ್ಳಿಪುರಕ್ಕೆ  ಸಾಗುವ  ರಸ್ತೆಯಲ್ಲಿ ಕಾಣುವ   ನನ್ನ ಎತ್ತರದ  ಹುತ್ತ  ನನ್ನ ಮನ ಸೆಳೆಯಿತು'