Saturday, December 19, 2015

ಸೊಗಸು


ಈ ಛಾಯಾ ಚಿತ್ರದಲ್ಲಿ  ಪ್ರಕೃತಿ ಸೊಗಸು  ಎಷ್ಟು ಅಮೋಘವಾಗಿ  ಕಾಣಿಸ್ತಿದೆ .   ಆದ್ರೆ  ಈ ಸೊಗಸು  ಕೆಲವೇ .....  ದಿನಗಳು  ಮಾತ್ರ !!!!!!!!. ಏಕೆಂದರೆ ಈ ರಸ್ತೆ  ಈಗ ಮುಳುಬಾಗಿಲು ----ಮೂಡುಬಿದಿರೆ  NH ೪  ಸೇರಿಕೊಳ್ಳುತ್ತಿದೆ

Monday, November 23, 2015

ರಂಗ ಸ್ಥಳ





ರಂಗ ಸ್ಥಳ  ಈ  ದೇವಾಲಯ ಪುರಾತನವಾದುದು .   ಇದರ ವಿಶೇಷ  ಮಕರ ಸಂಕ್ರಾಂತಿಗೆ ಸೂರ್ಯನ  ಪ್ರಥಮ ಕಿರಣ ಶ್ರೀ ರಂಗನಾಥ ಸ್ವಾಮಿ ಯಾ ಪದ ಸ್ಪರ್ಶಿಸುತ್ತದೆ . ದೇವಾಲಯ ಅದ್ಬುತ ಕೆತ್ತನೆ ಇಂದ ಕೂಡಿದೆ. ಮಾರ್ಗ .. ಗೌರಿಬಿದನೂರು ನಿಂದ ಚಿಕ್ಕಬಲ್ಲಪುರ  ರಸ್ತೆಯಲ್ಲಿ  ಮೂವತ್ತು ಕಿ ಮಿ  ಸಾಗಿ ತಲಪಬಹುದು .

Thursday, October 22, 2015

ದಸರಾ ವ್ಯೆಭವ



ದಸರದಲ್ಲಿ  ಅರಮನೆಯ  ಛಾಯಾಚಿತ್ರ ಚಿತ್ರಿಸಬೆಕೆಂದು ಬಹಳ ವರ್ಷಗಳ  ಕನಸು .....  ಈಗ ನೆರವೇರಿತು .

Sunday, August 30, 2015

ದಾರಿ

ನಮ್ಮ ಜೀವನ ನೆ    ಈ  ಹಾದಿ  ತರಹ .  ಯಾರು ಪುಣ್ಯಾತ್ಮ ರಿಗೆ  ಎಲ್ಲಾ ಕೊಡ್ತಾನೆ . ಕೆಲವರಿಗೆ ತುಸು ಕೊಟ್ಟು
ಜಾಸ್ತಿ  ಕಿತ್ತು ಕೊಳ್ಳತ್ತಾನೆ.  ಇಂಥವನು  ಇವು  ಸರಿ ಮಾಡಿಕೊಂಡು  ಕಾಣಿಸಿಕೊಳ್ಳಬೇಕಾದರೆ .......

ಅಣ್ಣ-ತಂಗಿ


ಜಳಕ


Saturday, August 15, 2015

ಗುಮ್ಮನಾಯಕನಪಾಳ್ಯ





ಈ  ಕೋಟೆ  ಬಾಗೆಪಲ್ಲಿ  ತಾಲೂಕಿನಲ್ಲಿದೆ.  ಇದೊಂದು ಸುಂದರ ಕೋಟೆ. ಶಿಲಾ  ಕಲೆಯೇ ಮೈದುಂಬಿದೆ.
ಬೆಟ್ಟದ ತುದಿಯಲ್ಲಿ   ಪಕ್ಷಿ ನೋಟ ಹರಿಸಿದಾಗ  ಅದ್ಬುತ  ಪರಿಸರ ಮನ ಸೆಳೆಯುತ್ತೆ.

Wednesday, July 22, 2015

ಹಳ್ಳಿಯ ನೋಟ


ಈ ಛಾಯಾಚಿತ್ರ ದಲ್ಲಿ  ಬೆಳಕಿನ ಸೊಬಗು  ಮತ್ತು  ಒಬ್ಬ ಹಳ್ಳಿಹಯ್ದ  ದನಗಳ ಸಗಣಿ ಯನ್ನು ರಾಶಿ  ಹಾಕಿ
ಗೊಬ್ಬರವನ್ನಾಗಿ ಮಾಡುತ್ತಿದ್ದಾನೆ .  ಈ ಗೊಬ್ಬರದಲ್ಲಿ ಬೆಳದ  ದವಸ-ಧಾನ್ಯ  ಸಾಕಷ್ಟು  ರುಚಿ-ಸತ್ವ  ಇರುತ್ತದೆ .
ಆದರೆ  ಈಗಿನ  ಪೀಳಿಗೆಗೆ ಈ ರುಚಿ-ಸತ್ವ  ಸಿಗುವುದು  ತೀರಾ  ಕಡಿಮೆ .

Sunday, July 19, 2015

ಬುಡಗಿ

ನಮ್ಮ ಕಾಲದಲ್ಲಿ (೧೯೭೦) ಹಣವನ್ನು ಈ ಬುಡುಗಿ ಯಲ್ಲಿ ಸಂಗ್ರಹ ಮಾಡುತ್ತಿದ್ದೆವು . ಏಕೆಂದರೆ ಆಗ
ಬ್ಯಾಂಕ್ ವಹಿವಾಟು ಕಡಿಮೆ .

sun set


ಕಲ್ಲಿನ ಜಡೆ





ನಮ್ಮ ಭಾರತೀಯ  ಹೆಣ್ಣು ಮಕ್ಕಳ ಪುರಾತನ  ಆಲಂಕಾರ ದಲ್ಲಿ   ಈ  ಕಲ್ಲಿನ ಜಡೆ  ಆಲಂಕಾರ ವು  ಒಂದು . ಈ  ಅಲಂಕಾರದಲ್ಲಿ  ಹೆಣ್ಣು ಮಕ್ಕಳು   ಸಾಕ್ಷತ್  ಮಹಾಲಕ್ಷ್ಮಿ  ಪ್ರತಿರೂಪ ದಂತೆ  ಕಾಣುತ್ತಾರೆ .

Sunday, July 5, 2015

೪/೭/೨೦೧೫ ರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ



೪/೭/೨೦೧೫ ರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ  ಮುಂಜಾನೆ ೮೦೦ ರಿಂದ ರಾತ್ರಿ  ತನಕ ನಡೆಯಿತು .   ಸಮ್ಮೇಳನ  ಅಧ್ಯಕ್ಷತೆ  ಡಾ    ಎಮ್  ಎಸ್  ಅನಂತ ರಾಜು .  ನಮ್ಮ ಗೌರಿಬಿದನೂರು    ತಾಲೂಕಿಗೆ   ಪ್ರಥಮವಾಗಿ  MBBS  ಓದಿದರು, ನಾಟಕ ಸಾಹಿತ್ಯ , ಸಿನಮಾಗೆ  ಇವರ ಕಾದಂಬರಿ  ಸಿನಿಮಾ ಆಗಿದೆ . ಹೇಳುತ್ತಾ ಹೋದರೆ  ಇವರ  ಸಾಧನೆ   ಆಕಾಶದಲ್ಲಿರುವ  ನಕ್ಷತ್ರ ದಷ್ಟು . ಇವರ ಸ್ವಂತ ಹಳ್ಳಿ ಮುದುಗೆರೆ .   ಇವರ  ಸಮ್ಮುಕದಲ್ಲಿ  ನಾನು ೪/೭/೨೦೧೫ ರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ  ಮುಂಜಾನೆ ೮೦೦ ರಿಂದ ರಾತ್ರಿ  ತನಕ ನಡೆಯಿತು .   ಸಮ್ಮೇಳನ  ಅಧ್ಯಕ್ಷತೆ  ಡಾ    ಎಮ್  ಎಸ್  ಅನಂತ ರಾಜು .  ನಮ್ಮ ಗೌರಿಬಿದನೂರು    ತಾಲೂಕಿಗೆ   ಪ್ರಥಮವಾಗಿ  MBBS  ಓದಿದರು, ನಾಟಕ ಸಾಹಿತ್ಯ , ಸಿನಮಾಗೆ  ಇವರ ಕಾದಂಬರಿ  ಸಿನಿಮಾ ಆಗಿದೆ . ಹೇಳುತ್ತಾ ಹೋದರೆ  ಇವರ  ಸಾಧನೆ   ಆಕಾಶದಲ್ಲಿರುವ  ನಕ್ಷತ್ರ ದಷ್ಟು . ಇವರ ಸ್ವಂತ ಹಳ್ಳಿ ಮುದುಗೆರೆ .   ಇವರ  ಸಮ್ಮುಕದಲ್ಲಿ  ನಾನು  ನನ್ನ  ಶಿಕ್ಷಣ  ಕವನ  ವಾಚಿಸಿದೆ  ಅದು ನನ್ನ  ಭಾಗ್ಯ ಅನಿಸುತ್ತೆ . ನನ್ನ  ಶಿಕ್ಷಣ  ಕವನ  ವಾಚಿಸಿದೆ  ಅದು ನನ್ನ  ಭಾಗ್ಯ ಅನಿಸುತ್ತೆ .
ಶಿಕ್ಷಣ
ಶಿಕ್ಷಣ
ಜ್ಞಾನದ ಲಕ್ಷಣ
ಮಾನವ ಕುಲಕೆ ಮಾರ್ಗ ದರ್ಶನ
ಶಿಕ್ಷಣ
ಮಹಾನುಬಾವರಿಂದ ಕಲಿಯೋಣ 
ಮಕ್ಕಳಿಗೆಲ್ಲಾ ಕಲಿಸೋಣ
ಶಿಕ್ಷಣದಿಂದ
ಭಾರತವೆಲ್ಲಾ ಅಕ್ಷರ ಕಸ್ತೂರಿ ಕಂಪು ಹರಡೋಣ
ವಿಶ್ವದೆಲ್ಲೆಡೆ ಶ್ರೇಷ್ಟ  ಜೇಷ್ಟ ಬಲಿಷ್ಠ
ಅ ಖಂಡ ಭಾರ ನಿರ್ಮಿಸೋಣ
ತಾಯಿ ಶಾರದೆಯ ಉತ್ತಂಗದ ವ್ಯೆಭವವ
ನಾವೆಲ್ಲಾ ಪುನರ್ ಪ್ರತಿಷ್ಟಾಪಿಸೋಣ

Friday, June 26, 2015

ಗೆದೆರೆ ಬೆಟ್ಟ



 ಗೆದೆರೆ ಬೆಟ್ಟ .   ಈ  ಬೆಟ್ಟ  ಚಿಕ್ಕ ಬೆಟ್ಟ . ಆದ್ರೆ  ಗಿಡ ಮೊಲಿಕೆಗೆ ಪ್ರಸಿದ್ದಿ . ತುಸು ಮೇಲೆ  ಧ್ಯಾನಕ್ಕೆ  ಚಿಕ್ಕ ಗುಹೆ
ಇದೆ.   ದೊಡ್ಡ ದೊಡ್ಡ  ಕಲ್ಲಿನ ದೀಪದ ಸ್ತಂಭ  ಸುಂದರವಾಗಿದೆ .  ನಮ್ಮ  ತಾಲೂಕು ಕೇಂದ್ರದಿಂದ   ಸುಮಾರು  ೮ ಕಿ ಮಿ  ಆಗುತ್ತೆ

ಸ್ವರ್ಗ