Tuesday, February 24, 2015

ಚಿತ್ರ ಕಲೆ






ಶ್ರವಣ ಬೆಳಗೊಳ ದ  ನಡೆದ ಸಾಹಿತ್ಯ ಸಮ್ಮೇಳನದಲ್ಲಿ  ಚಿತ್ರ ಕಲೆ ಯಲ್ಲಿ ಚಿತ್ರಿಸಿದ  ಛಾಯಾಚಿತ್ರ

Monday, February 16, 2015

ಅನ್ನದಾಸೋಹ



ಡೋಳಿ


ಶ್ರವಣ ಬೆಳಗೊಳ ದಲ್ಲಿ  ಮಹಾವೀರ  ನ  ದರ್ಶಿಸಲು   ... ದೇಹ ಶಕ್ತಿ ಕಡಿಮೆ ಇರುವವರಿಗೆ  ಈ ಡೋಳಿ 

Wednesday, February 11, 2015

ಬಾಹುಬಲಿ





       ಬಾಹುಬಲಿ ಅಂದ್ರೆ .. ಮಾನವನ ಶರೀರ ರಚನೆಯಲ್ಲಿ ಅಗತ್ಯ ಕ್ಕಿಂತ  ಉದ್ದವಾಗಿರುವಬಲಿಷ್ಠ ವಾಗಿರುವ ತೋಳುಗಳು  ಇದ್ದರೆ  ಅವರಿಗೆ ಬಾಹುಬಲಿ  ಎನ್ನುತ್ತಾರೆ .  ಇತಿಹಾಸದಲ್ಲಿ ಈ ಕಂಡು ಬರುವ ವ್ಯಕ್ತಿ ಗಳು ಅಂದ್ರೆ  ಪ್ರಥಮವಾಗಿ ಮಹಾಭಾರತದ  ಭೀಮಸೇನ  ನಂತರ ಸ್ಥಾನ  ಬಾಹುಬಲಿ ಮಹಾನುಭಾವನಿಗೆ.  ಮಹಾವೀರ  ಅಂದರೆ .... ಶತ್ರು ನ ಗೆದ್ದರೆ ವೀರ ಎನ್ನುತ್ತಾರೆ .  ತನ್ನ ಮನಸ್ಸನ್ನಗೆದ್ದರೆ ಮಹಾವೀರ ಎನ್ನುತ್ತಾರೆ .  ಈಮಹಾನುಭಾವನ ನೋಡಲು  ಮತ್ತು ಸಾಹಿತ್ಯ ಸಮ್ಮೇಳನ  ನೋಡಲುನಾನು ನನ್ನ ಗೆಳಯ  ನನ್ನ victor GLX ಬ್ಯೆಕ್ ಲ್ಲಿ  ಹೋಗಿದ್ದಿವಿ . ಒಂದು ಅದ್ಬುತ ಅನುಭವ.

Thursday, February 5, 2015

ತೂರ್ಪು


ನಮ್ಮ ನೇಗಿಲ ಯೋಗಿ   ಧಾನ್ಯಗಳನ್ನ ಗಾಳಿಗೆ ತೂ(ರಿ)ರ್ಪಿ ............ ಕಸ ಕಡ್ಡಿ ಹೂಟ್ಟು ಧೂಳು ..... ಬೇರ್ಪಡಿಸಿ  ಶುದ್ದ ಧಾನ್ಯ ಕಣ ಮಾಡುತ್ತಿರುವುದು .  ನಂತರ  ನಮ್ಮ ಕೆಲವು  ಕಳ್ಳ ವ್ಯಾಪಾರಿಗಳು  ಕಸ ಕಡ್ಡಿ ಹೊಟ್ಟು  ಧೂಳು .. ತುಂಬುವುದು .