Friday, February 26, 2016

ಹಳ್ಳಿ ಹಾದಿಯ ಚಿತ್ರಣ







ಸರಳತೆ ಅಂದ್ರೆ  ನನ್ನ ದೃಷ್ಟಿಯಲ್ಲಿ  ಹಳ್ಳಿಯ ಜೀವನ ಅನಿಸುತ್ತೆ . ಹೇಗೆಂದರೆ  ಹಳ್ಳಿಯ ಮಣ್ಣು ರಸ್ತೆಯ ಅಂಕು-ಡೊಂಕು  ರಸ್ತೆ ,ಕೆರೆ ಏರಿಯ ಮೇಲೆ , ಗದ್ದೆಗಳ ಗೆಣಿವೆಗಳ ........ ಓಡಾಡುತ್ತಾ  ನೋಟ ಹರಿಸಿದಾಗ  ನೇಗಿಲ ಯೋಗಿಯ ಹೊಲದಲ್ಲಿ  ಕಾಯುವ ಗೋಡು(ಚಿಕ್ಕ ಶೆಡ್),ಅವರ ಸರಳ ಮುದ್ದೆ-ಗೊಜ್ಜು ,ಜೀವನ ......  ಒಂದ ...  ಏರಡ. ವಿಶ್ವಾಸಕ್ಕೆ ಮತ್ತೊಂದು  ಹೆಸರೇ  ಹಳ್ಳಿಯ ಜನ . ಅವರನ್ನಾ  ಹಳ್ಳಿಯಲ್ಲಿ ಮಾತಾಡಿಸಿದ್ದರೆ  ಅದರ  ಅನುಭವ ಆಗಿರುತ್ತೆ . ಸರಳತೆಯ ಕೆಲೆವು ಛಾಯಾಚಿತ್ರ ಇಲ್ಲಿದೆ

Tuesday, February 9, 2016

ನೆನ್ನೆಯ ನೆನಪು -- ನಾಳೆಯ ಬೆಳಕು

ನೆನ್ನೆಯ ನೆನಪು -- ನಾಳೆಯ ಬೆಳಕು ಸಮಾರಂಭದಲ್ಲಿ  ' ವೀರಪ್ಪ ಮೊಯ್ಲಿ '  ರವರಿಗೆ  ಸರಸ್ವತಿ ಸಮ್ಮಾನ್
ಪ್ರಶಸ್ತಿ  ಬಂದಿರುವುದರಿಂದ  ಚಿಕ್ಕಬಳ್ಳಾಪುರ  ಜಿಲ್ಲೆ ಇಂದ   ಅಭಿವಂದನೆ  ಸಲ್ಲಿಸಲಾಯಿತು .  ಆ  ಸಮಯದಲ್ಲಿ ಕವನ  ವಾಚಿಸುತ್ತಿರುವುದು .

Saturday, February 6, 2016

ಬಾನಾಡಿ ಜಗತ್ತು

ನಮ್ಮ  ಗೊಟಕನಪುರ  ಕೆರೆಯಲ್ಲಿ  ನೂರಾರು ಪ್ರಭೇದ  ಹಕ್ಕಿಗಳು  ಸಂತಾನ  ಅಭಿವೃದ್ದಿಗೆ  ವಾಸ ಸ್ಥಳವನ್ನಾಗಿ ಆಯ್ಕೆ  ಮಾಡಿ ಕೊಂಡಿವೆ .  ಈ  ದಿನಕ್ಕೆ   ಲಕ್ಷ  ಲಕ್ಷ  ಹಕ್ಕಿಗಳು  ಆಕಾಶದಲ್ಲಿ   ಹಾರಾಟ ನೋಡುವುದಕ್ಕೆ ಖಂಡಿತ  ಕಣ್ಣಿಗೆ    ದೀಪಾವಳಿ ಹಬ್ಬ .  ನಾವೆಲ್ಲಾ  ನ್ಯಾಷನಲ್ ಜಿಯಾಗ್ರಫಿ  ನೋಡಿ  ಸಂತೋಷ  ಪಡುತಿವಿ ...     ಗೌರಿಬಿದನೂರು  ನಾಗರಿಕರೆ   ಒಮ್ಮೆ  ನಿಮ್ಮ ಕುಟುಂಬ  ಸಮೇತ  ನೋಡಿ .