Sunday, September 11, 2011

ತಾಯಿಯ ಮಮತೆ


ದಾಸಯ್ಯ



ನಮ್ಮ ಪ್ರಾಚೀನ ಜನಪದ ಕಲೆಗಳಲ್ಲಿ  ಈ ದಾಸಯ್ಯ  ಪಾತ್ರವು ಒಂದು.
ಇವರ  ಕ್ಯೆಲ್ಲಿ  ಇರುವ  ಪಾತ್ರೆ ಯನ್ನು  " ಅಕ್ಷಯಾ " ಪಾತ್ರೆ ಎಂದು
ಇದನ್ನು  ಶ್ರೀ ಕೃಷ್ಣ    ಕರಣಿಸಿದ್ದು.....ಎನ್ನುತ್ತಾರೆ. ಈ  ಪಾತ್ರೆ ಯಲ್ಲಿ
ನೀರನ್ನು ತುಂಬಿ  ತಲೆ ಮೇಲೆ  ಹಾಕಿಸಿ ಕೊಂಡರೆ    ಶುಭ  ಎನುತ್ತಾರೆ.
ಜೀವ ನದಿ,ಕಲ್ಯಾಣಿ... ಗಳ ಹತ್ತಿರ ಈ   ಸನ್ನಿವೇಶ ಇರುತ್ತದೆ. ಈ ಜಾಗಟೆ
ದುಷ್ಟ  ಶಕ್ತಿ  ಗಳನ್ನೂ ಓಡಿಸಲು.