ನನ್ನ ಕ್ಯಾಮರ ಕಣ್ಣಿಗೆ ಕಂಡಿದ್ದು ಇಷ್ಟು.... ನನ್ನ ಕಣ್ಣಿಗೆ ಕಂಡಿದ್ದು ಸಾಗರದಷ್ಟು ........9902858985
Sunday, September 11, 2011
ದಾಸಯ್ಯ
ನಮ್ಮ ಪ್ರಾಚೀನ ಜನಪದ ಕಲೆಗಳಲ್ಲಿ ಈ ದಾಸಯ್ಯ ಪಾತ್ರವು ಒಂದು.
ಇವರ ಕ್ಯೆಲ್ಲಿ ಇರುವ ಪಾತ್ರೆ ಯನ್ನು " ಅಕ್ಷಯಾ " ಪಾತ್ರೆ ಎಂದು
ಇದನ್ನು ಶ್ರೀ ಕೃಷ್ಣ ಕರಣಿಸಿದ್ದು.....ಎನ್ನುತ್ತಾರೆ. ಈ ಪಾತ್ರೆ ಯಲ್ಲಿ
ನೀರನ್ನು ತುಂಬಿ ತಲೆ ಮೇಲೆ ಹಾಕಿಸಿ ಕೊಂಡರೆ ಶುಭ ಎನುತ್ತಾರೆ.
ಜೀವ ನದಿ,ಕಲ್ಯಾಣಿ... ಗಳ ಹತ್ತಿರ ಈ ಸನ್ನಿವೇಶ ಇರುತ್ತದೆ. ಈ ಜಾಗಟೆ
ದುಷ್ಟ ಶಕ್ತಿ ಗಳನ್ನೂ ಓಡಿಸಲು.
Subscribe to:
Posts (Atom)