ಈ ಹೆಸರೇ ... ತುಸು ಸಂತಸ ಕೊಡುತ್ತೆ . ಸುತ್ತಾ ನೂರಾರು ಬೆಟ್ಟಗಳು ಅದರ ನಡುವೆ
ಜಕ್ಕಲ ಮಡುಗು ಹೆಸರನಿಂದ ನಿರ್ಮಿತವಾದ ಜಲಾಶಯಈ ಜಲಾಶಯ ಸುಮಾರು ೭೦೦ ಅಡಿ ಆಳ ಇದೆ ಮತ್ತು ೧ - ೩ ಕಿ ಮಿ ವಿಸ್ತೀರ್ಣ ಹೊಂದಿದೆ . ವಿಶೇಷವಾಗಿ ಮೂರೂ ಬೆಟ್ಟಗಳು ಮುಳಿಗಿವೆ. ಇಲ್ಲಿ ನೀರಿನ ಸೆಲೆಯಿಂದ ಸುತ್ತಾ
ಸಂಮೃದ್ದಿ ಯಾಗಿ ಸಸ್ಯ ಸಂಪತ್ತು ಹಸಿರುನಿಂದ ಕಂಗುಳಿಸುತ್ತಿದೆ ಈ ಪ್ರದೇಶವನ್ನಾ '
ಹಚ್ಹ ಹಸಿರಿನ ಕಾನಾನ ' ಎಂದರೆ ಸುಳ್ಳಾಗದು . ಚಿಕ್ಕಬಳ್ಳಾಪುರ ಮತ್ತು
ದೊಡ್ಡಬಳ್ಳಾಪುರ ತಾಲೂಕುಗಳಿಗೆ ಕುಡಿಯುವ ನೀರ ನ್ನಾ ಜನಗಳಿಗೆ ದಾಹ ತಣಿಸುತ್ತಿದೆ .
ಈ ಜಲಾಶಯ ಗೌರಿಬಿದನೂರು ನಿಂದ ಕೇವಲ ೨೫ ಕಿ ಮಿ . ಇದೆ . ಮನಸ್ಸು ಮಾಡಿದರೆ ಇಲ್ಲಿನ
ಜನನಾಯಕರು ನಮ್ಮ ಊರಿಗೆ ಕುಡಿಯುದಕ್ಕೆ ನೀರು ನ್ನಾ ತರಬಹುದು . ನೋಡನಾ ..???
ನನ್ನ ಕ್ಯಾಮರ ಕಣ್ಣಿಗೆ ಕಂಡಿದ್ದು ಇಷ್ಟು.... ನನ್ನ ಕಣ್ಣಿಗೆ ಕಂಡಿದ್ದು ಸಾಗರದಷ್ಟು ........9902858985
Sunday, May 29, 2016
Wednesday, May 18, 2016
ಗೌರಿಬಿದನೂರು ಗೆ ನಾಮಾಕರಣವಾದುದು
ನಮ್ಮ ಗೌರಿಬಿದನೂರು ಊರಿಗೆ ಮಹಾಭಾರತದ ಇತಿಹಾಸ ಬಳುವಳಿ ಇದೆ . ಗೌರಿಬಿದನೂರು ಹೆಸರು ಸಾಗಿ ಬಂದ ಹಾದಿ ಈ ರೀತಿ ಇದೆ .ಮಹಾಭಾರತ
ಯುದ್ಧ ಪೂರ್ಣಗೊಂಡ ನಂತರ ... ವಿದುರ ರರು ವ್ಯಾಸರ ಆಜ್ಞೆ ಯಂತೆ ಮೋಕ್ಷ ಹೊಂದಲು
ಉತ್ತರಪಿನಾಕಿನಿ ನದಿದಡ ದಲ್ಲಿರುವ ಮ್ಯೇತ್ರಿಯಿ ಋಷಿಗಳ ಬಳಿ ಆಶ್ರಯ ಪಡೆದರು . ಅವರ
ಆದೇಶ ಮೇರೆಗೆ ನಾರಾಯಣ ಮಂತ್ರ ಪಟಿಸುತ್ತ ಅಶ್ವತ್ಥ ವೃಕ್ಷ ನೆಟ್ಟು ಪುಜಿಸಿದರು . ನಂತರ
ಅಶ್ವತ್ಥ ನಾರಾಯಣ ಸ್ವಾಮಿ ಕೃಪೆ ಇಂದ ಮೋಕ್ಷ ಪಡೆದರು. ಈ ಪವಿತ್ರ ಸ್ಥಳಕ್ಕೆ
"ವಿದೂರೂರು"ಎಂದು ಹೆಸರು ಗಳಿಸಿ ಸಾವಿರಾರು ವರ್ಷ ಪ್ರಸಿದ್ದಿ ಪಡೆಯಿತು . ನಂತರ
ಕಾಲಕ್ರಮೇಣ ವಿದೂರೂರು ಆಳ್ವಿಕೆಯಲ್ಲಿ ಒಳಪಟ್ಟಿದ್ದ ದಾರಿನಾಯನಕನ ಪಾಳ್ಯದ ಪಾಳೆಗಾರ
ತನ್ನ ಕಿರಿ ಮಗಳಾದ ಗೌರಿ ಗೆ ವಿದೂರೂರು ನ್ನು ಬಳುವಳಿಯಾಗಿಕೊಟ್ಟ ನಂತರ.... ಗೌರಿ
ವಿದೂರೂರು ನಂತರ " ಗೌರಿಬಿದನೂರು" ಹೆಸರಲ್ಲಿ ಪ್ರಸಿದ್ದಿ ಪಡೆಯಿತು .
Sunday, May 8, 2016
ದಂಡಿಗನ ಹಳ್ಳಿ ಕೆರೆ
ದಂಡಿಗನ ಹಳ್ಳಿ ಕೆರೆ ತಾಲೂಕು ಕೆಂದ್ರೆದಿಂದ ೨೦ ಕಿ. ಮಿ
ಇದೆ . ತುಂಬಾ ದೊಡ್ಡ ಕೆರೆ . ಸುತ್ತಾ ಬೆಟ್ಟ ಮತ್ತು ತಂಬಾ ಎತ್ತರ ವಾದ ಏರಿ . ಬಹಳ
ಸುಂದರವಾದ ಪ್ರವಾಸದ ಸ್ಥಳ . ಕುಟುಂಬ ಸಮೇತ ಹೋಗಿ ಆನಂದಿಸಬಹುದು .
ಇನ್ನುಂದು ವಿಷ್ಯ ಅಂದ್ರೆ .... ವಾಟದ ಹೊಸಹಳ್ಳಿ ಯಾ ಆಮಾನಿಕೆರೆ,ದಂಡಿಗನಹಳ್ಳಿ
ಕೆರೆ,ಜಕ್ಕಲಮಡುಗು ,ಶ್ರೀನಿವಾಸ ಸಾಗರ ...... ತಾಲೂಕು ಕೇಂದ್ರದಿಂದ ೨೦ ಕಿಮಿ
... ಆದೂರು
ಕುಡಿಯುವ ನೀರಿಗೆ ತಾಲುಕುಗೆ ತೊಂದರೆ . " ದೀಪದ ಕೆಳಗೆ ಕತ್ತಲೆ ". Tuesday, May 3, 2016
Subscribe to:
Posts (Atom)