ಲೇಪಾಕ್ಷಿ ಅಂದರೆ " ಎದ್ದುಳು ಪಕ್ಷಿ " ಎಂದು ಅರ್ಥ. ಈ ಪಾದ ಶ್ರೀ ರಾಮ ಚಂದ್ರ ಪಕ್ಷಿಗೆ ನುಡಿದ ಮಾತು. ರಾವಣ ಸಂಗಡ ಹೋರಾಟದಲ್ಲಿ ಸೋತ " ಜಟಾಯು " ಪಕ್ಷಿಯನ್ನು ಸಂತ್ಯೆಸಲು ರಭಸವಾಗಿ ಸೀತಾಮಾತೆ ಹೆಜ್ಜೆಯೂರಿದಾಗ ಈ ಸ್ಟಳ " ಸೀತಾಪಾದ " ಇಷ್ಟು ದೊಡ್ಡ ಪಾದನಾ ... !! ಅಂತ ಗ್ಯೆಡ್ ಗೆ ಕೇಳಿದಾಗ " ಸರ್ ರಾಮಾಯಣ ಕಾಲದಲ್ಲಿ ಸೀತಾಮಾತೆ 24 ಅಡಿ ಮತ್ತು ಶ್ರೀರಾಮ ಚಂದ್ರ 36 ಅಡಿ ಎತ್ತರ. ರಾಕ್ಷಸ ರಾವಣ 104 ಅಡಿ " ಅಂದ . ನನಗೆ ಏಕ ಕಾಲಕ್ಕೆ ವಿಸ್ಮಯ ಮತ್ತು ಆಶ್ಚರ್ಯ. ನಾನು ಓದಿದ ಪ್ರಕಾರ ಐದು ಸಾವಿರ ವರ್ಷದ ಹಿಂದೆ ಮನುಜನ ಆಯುಸ್ಸು 175 ವರ್ಷ. ಕಾಲ ಸರಿಯುತ್ತಾ ..... ಈಗ 50 ವರ್ಷಕ್ಕೆ ನಿಂತಿದೆ. ಈ ರೀತಿಯ ಎತ್ತರ ಸಹ 36 ರಿಂದ 7--8 ಅಡಿ ಗೆ ನಿಂತಿರ ಬಹುದೆ ...???!!!. ಚಿತ್ರ ವಿಚಿತ್ರ ಪ್ರಶ್ನೆ ಈ ಕ್ಷಣ ಸಹ ಕಾಡುತ್ತಿದೆ . ಈ ದೇವಾಲಯ ಏಕ ಶಿಲಾ ಬಂಡೆ ಮೇಲೆ ಕೆತ್ತಿರುವು ವಿಶೇಷ .
ನನ್ನ ಕ್ಯಾಮರ ಕಣ್ಣಿಗೆ ಕಂಡಿದ್ದು ಇಷ್ಟು.... ನನ್ನ ಕಣ್ಣಿಗೆ ಕಂಡಿದ್ದು ಸಾಗರದಷ್ಟು ........9902858985
Thursday, August 31, 2017
Saturday, August 26, 2017
Tuesday, August 22, 2017
Monday, August 21, 2017
Thursday, August 17, 2017
Tuesday, August 8, 2017
ಕಲುಬುರ್ಗಿ = ಗುಲ್ಬರ್ಗ
ಕಲಬುರ್ಗಿ ಕನ್ನಡದಲ್ಲಿ(ಕಲ್ಲಿನ ಕೋಟೆ) -- ಉರ್ದು ಗುಲ್ಬರ್ಗ(ಹೂ ತೋಟ ) . ಇತಿಹಾಸದಲ್ಲಿ "ರಾಷ್ಟ್ರಕೂಟರು ಚಾಲುಕ್ಯರು " ನಂತರ ಮೊಘಲು ದೊರೆಗಳು ಈ ಪ್ರದೇಶ ಆಳಿದ್ದಾರೆ. ಅದ್ಭುತವಾದ ಕೋಟೆ . ಕೋಟೆ ಒಳಗೆ ಪ್ಯಾಲೇಸ್ ,ಫಿರಂಗಿ ,ಶಾಶನಗಳು.... ಇವೆ. ಆದ್ರೆ ಕೋಟೆ ಭಾಗಶ: ಬಿದ್ದು ಹೋಗಿದೆ. ಕೋಟೆ ಒಳಗೆ ಮನೆಗಳು ಆಕ್ರಮಿಸಿಕೊಂಡಿದೆ. ನೋಡುವುದಕ್ಕೆ ಸುಂದರ ಮತ್ತು ಅದ್ಭುತ ಪ್ರದೇಶ . ಒಮ್ಮೆ ನೋಡಿದರೆ ನಮ್ಮ ಪೂರ್ವಿಕರು ನೆನಪಾಗುತ್ತಾರೆ .
Subscribe to:
Posts (Atom)