ನನ್ನ ಕ್ಯಾಮರ ಕಣ್ಣಿಗೆ ಕಂಡಿದ್ದು ಇಷ್ಟು.... ನನ್ನ ಕಣ್ಣಿಗೆ ಕಂಡಿದ್ದು ಸಾಗರದಷ್ಟು ........9902858985
Saturday, November 29, 2014
Friday, November 7, 2014
ಗೊದ್ದ
ಈ ಮಳೆಕಾಲದಲ್ಲಿ ಜೀವ ಸೃಷ್ಟಿಯ ವ್ಯೆಚಿತ್ರಗಳು ಅನೇಕೆನೆಕ .... ಅದರಲ್ಲಿ ಗೊದ್ದ ಜೀವ ಸೃಷ್ಟಿಯು ಒಂದು . ಇವು ತಮ್ಮ ಬೇಟೆಗಾಗಿ ೧-೨ ಕಿ. ಮಿ ಸಾಗುತ್ತದೆ . ವಿಚಿತ್ರ ಅಂದ್ರೆ ಪಕ್ಕದಲ್ಲಿರುವ ೪-೬ ಹೆಜ್ಜೆಗೆ ಒಂದುಕಿ ಮಿ ಸುತ್ತು ಹೊಡೆದಿರುತ್ತದೆ . ಇವು ಶಿಸ್ತಿನ ಸಿಪಾಯಿ ಯಂತೆ ಸಾಗುವಾಗ ಬೇಟೆಯ ದಿಕ್ಕನ್ನು ತಿಳಿಸುತ್ತಾ ಸಾಗುತ್ತವೆ . ಈ ಗೊದ್ದದ ಗೋಡು ನೋಡಲು ವಿಶಿಷ್ಟವಾಗಿ ಅಂದವಾಗಿ ಕಾಣುತ್ತದೆ .
Monday, November 3, 2014
Friday, October 31, 2014
Tuesday, October 21, 2014
Sunday, October 5, 2014
Monday, September 22, 2014
Saturday, September 20, 2014
Wednesday, September 10, 2014
ಬಾಗಿನದ ಮೊರ
ಗೌರಿ-ಗಣೇಶ ಹಬ್ಬ ಸಮೀಪಿಸುತಿದೆ . ಗಂಡು ಮಕ್ಕಳಿಗೆ ಗಣೇಶ ಹಬ್ಬ ವಿಶೇಷವಾಗಿ ಆಚರಿಸಿದರೆ , ಹೆಂಗೆಳೆಯರು ವಿಶಿಷ್ಟವಾಗಿ ಪುರಾತನ ಸಂಪ್ರಾಯದಂತೆ ಆಚರಿಸುತ್ತಾರೆ . ಈ ಗೌರಿ ಹಬ್ಬದ ಆಚರಣೆಯಲ್ಲಿ ಪ್ರಮುಖ ಸ್ಥಾನ ಪಡೆದಿರುವುದು "ಮೊರ". ಬಿದಿರಿನ ಮೊರ . ಈ ಹೊಸ ಮೊರದಲ್ಲಿ ಸುಮಂಗಲಿಯ "ಮಂಗಳದ್ರವ್ಯ "ವಿಟ್ಟು ತಾಯಿ ಗೌರಿ ಮಾತೆಗೆ "ಬಾಗಿನ"ಅರ್ಪಿಸಿ , ತಾವು ಶ್ರದ್ಧೆಯಿಂದ ಬಾಗಿನ ಪಡೆಯುತ್ತಾರೆ . ಈ ಸಂಪ್ರಾದಾಯ ಹೆಚ್ಚಾಗಿ ಪಟ್ಟಣ ಮತ್ತು ಗ್ರಾಮೀಣ ಪ್ರದೇಶದಲ್ಲಿ ಬಳಕೆಯಲ್ಲಿದೆ . ನಂತರ ಈ ಮೊರಕ್ಕೆ "ಮೆಂತ್ಯ" ಲೇಪಿಸುವ ಆಂಧ್ರ ಪ್ರದೇಶದ ಹೆಂಗೆಳೆಯರು ಗುಂಪು ಗುಂಪಾಗಿ ಬರುತ್ತಾರೆ . "ಮೆಂತ್ಯ" ಅಂದ್ರೆ ಮೆಂತ್ಯ ಕಾಳು , ಹರಿಶಿನ ಮತ್ತು ಕಾಗದಕ್ಕೆ ನೀರನ್ನು ಬೆರೆಸಿ ಚನ್ನಾಗಿ ಕುದಿಸಿ ಗಂಜಿ(ಪೇಸ್ಟ್) ತಯಾರಿಸಿ ಮೊರಗಳಿಗೆ ಮಂದವಾಗಿ ಸವರುತ್ತಾರೆ . ಒಣಗಿದ ಈ ಮೊರ ಅಡಿಗೆ ಮನೆ ಬಳಕೆಗೆ ಬರುತ್ತದೆ . ಅಂದರೆ ದವಸ ಧಾನ್ಯದಲ್ಲಿರುವ ಕಡ್ಡಿ ಕಸ ಕಲ್ಲು ಬೆರ್ಪಡಿಸುವುದಕ್ಕೆ ಬಳಕೆಯಾಗುತ್ತದೆ . ಈ ಪ್ಲಾಸ್ಟಿಕ್ ಯುಗದಲ್ಲಿ ಮೊರ ತನ್ನ ವಿಶಿಷ್ಟ ಸ್ಥಾನ ಪಡೆದಿರುವುದು ಸುಳ್ಳಲ್ಲಾ .
Thursday, September 4, 2014
Friday, August 22, 2014
Saturday, August 16, 2014
Saturday, August 9, 2014
ರಾಷ್ಟ್ರ ಪಕ್ಷಿ
ಗೌರಿಬಿದನೂರು ಇಂದ ಡಿ ಪಾಳ್ಯ ದ ಕೆರೆ ಹತ್ತಿರ ಇರುವುದು. ಬಲಗಡೆ ರಸ್ತೆಯಲ್ಲಿ .... ೩ ಕಿ ಮಿ ಸಾಗಿದರೆಗೊಲ್ಲರ ಹಟ್ಟಿ ಸಿಗುತ್ತದೆ . ಅಲ್ಲಿ ಒಂದು ಮನೆ ಎಡೆಗಡೆ.... ಅಲ್ಲಿ ಕೋಳಿ ಪಿಳ್ಳೆ ಜೊತೆ ಕಡಿಮೆ ಅಂದ್ರೆ೫-೬
ನವಿಲು ಕಾಳು ತಿನ್ನತ್ತಾ ಇರುತ್ತೆ. ಅಲ್ಲಿ ಕಣ್ಣು ತುಂಬ ನೋಡಿ. ಅಲ್ಲೇ ಕೆರೆ ಬಳಿ
ನಡೆದರೆ ನಯನ ಮನೋಹರವಾದ ನವಿಲಿನ ಗುಂಪು ನೋಡಬಹುದು . ಖಂಡಿತ ಕಣ್ಣಿಗೆ ಹಬ್ಬ. ಇದೇ
ರೀತಿ ಗೆದೆರೆ ಬೆಟ್ಟ, ಮಾಕಳಿ ಬೆಟ್ಟ..... ಸುಮಾರು ಕಡೆ ನವಿಲಿನ ಸಂತತಿ ಇದೆ .
ಸರ್ಕಾರ ಮನಸ್ಸು ಮಾಡಿದರೆ " ವನಮಾಡಬಹುದು.
ಈ ಛಾಯಾಚಿತ್ರ " ಕನ್ನಡಪ್ರಭ " ದ ೧೫/೯/೨೦೧೪ ರಲ್ಲಿ ಬೆಳಕು ಕಂಡಿದೆ .
ಈ ಛಾಯಾಚಿತ್ರ " ಕನ್ನಡಪ್ರಭ " ದ ೧೫/೯/೨೦೧೪ ರಲ್ಲಿ ಬೆಳಕು ಕಂಡಿದೆ .
Monday, August 4, 2014
ರತ್ನ ಗಿರಿ ಬೆಟ್ಟ 1
ಮೊನ್ನೆ ಬಂದ್ ಇತ್ತು . ನಮ್ಮ ಹುಡುಗರಿಗೆ ಬಂದ್ ಅಂದ್ರೆ ಹಬ್ಬ..... ಯಾಕೆಂದರೆ ಟ್ರಿಪ್ ಹಾಕೋಕೆ.
"ರತ್ನಗಿರಿ" ಬೆಟ್ಟಕ್ಕೆ ಹೋಗುವುದು ತೀರ್ಮಾನ ಆಯಿತು . ಗೌರಿಬಿದನೂರು - ಮದುಗಿರಿ-ಹೊಸಕೆರೆ- ರತ್ನಗಿರಿ (ಪಾವಗಡ)ರಸ್ತೆ .... ೫೫ ಕಿ ಮಿ . ರತ್ನಗಿರಿ ಬೆಟ್ಟ ನೋಡುವುದುಕ್ಕೆ , ಹತ್ತುವುದಕ್ಕೆ ಮಜಾ ನೆ ಬೇರೆ. ಬೆಟ್ಟದ ವಿಶೇಷ ಅಂದ್ರೆ ಮೂರು ಬೆಟ್ಟಕ್ಕೆ ಸೇರಿ ಕೋಟೆ ಕಟ್ಟಿದ್ದಾರೆ. ಬೆಟ್ಟ ಏರುತ್ತ ಪ್ರಕೃತಿ ನಿರ್ಮಿಸಿದ ವಿವಿಧ ಆಕೃತಿಯ ಶಿಲೆಗಳು ಮನಸೆಳೆಯುತ್ತದೆ ಮಧ್ಯದ ಬೆಟ್ಟದ ನೆತ್ತಿಯಲ್ಲಿ ಶೀತಲವಾದ ಮಹಾ ವಿಷ್ಣು ದೇವಾಲಯ ವಿದೆ . ಆ ನಂತರ ತುಸು ಮೇಲೇರಿದರೆ ಬೃಹತ್ ಆಕಾರದ ಕಾವಲು ಗೋಪುರ. ಬಲಗಡೆ -ಎಡಗಡೆ ತುಸು ಚಿಕ್ಕದಾದ ವಿಶಾಲವಾದ ಬೆಟ್ಟ . ಈ ಬೆಟ್ಟದಲ್ಲಿರುವ ಕಲ್ಲಿನ ಪ್ರವೇಶ ದ್ವಾರ , ಮಂಟಪ
,ಕವಲು ಗೋಪುರ , ನೀರಿನ ದೊನ್ನೆ , ಕಣಜ ..... ಒಂದುಂದು ಅದ್ಬುತ . ಇವೆಲ್ಲಾ
ಮೇಲೇರಿ ಸವಿಬೇಕೆಂದ್ರೆ ನಿಮ್ಮ ತೊಡೆಯಲ್ಲಿ ತುಸು ಕಸವು ಮತ್ತು ಮನದಲ್ಲಿ ಆಸಕ್ತಿ
ಇದ್ದರೆ ಸಾಕು . ಇಷ್ಟ ಪಟ್ಟು ಕಷ್ಟ ದಿಂದ ಬೆಟ್ಟ ಹತ್ತಿ ಬೆಟ್ಟದ ತುದಿಯಲ್ಲಿ ಬೀಸುವ ಗಾಳಿಗೆ ಮೈ ಒಡ್ಡಿದರೆ ಸ್ವರ್ಗಕ್ಕೆ ಒಂದೇ ... ಅಡಿ ಅಷ್ಟೇ . ಬೇಕಾದರೆ ನೀವು ಅನುಭವಿಸಿ ಗೆಳೆಯರೆ.
ರತ್ನ ಗಿರಿ ಬೆಟ್ಟ 2
ಮೊನ್ನೆ ಬಂದ್ ಇತ್ತು . ನಮ್ಮ ಹುಡುಗರಿಗೆ ಬಂದ್ ಅಂದ್ರೆ ಹಬ್ಬ..... ಯಾಕೆಂದರೆ ಟ್ರಿಪ್ ಹಾಕೋಕೆ.
"ರತ್ನಗಿರಿ" ಬೆಟ್ಟಕ್ಕೆ ಹೋಗುವುದು ತೀರ್ಮಾನ ಆಯಿತು . ಗೌರಿಬಿದನೂರು - ಮದುಗಿರಿ-ಹೊಸಕೆರೆ- ರತ್ನಗಿರಿ (ಪಾವಗಡ)ರಸ್ತೆ .... ೫೫ ಕಿ ಮಿ . ರತ್ನಗಿರಿ ಬೆಟ್ಟ ನೋಡುವುದುಕ್ಕೆ , ಹತ್ತುವುದಕ್ಕೆ ಮಜಾ ನೆ ಬೇರೆ. ಬೆಟ್ಟದ ವಿಶೇಷ ಅಂದ್ರೆ
ಮೂರು ಬೆಟ್ಟಕ್ಕೆ ಸೇರಿ ಕೋಟೆ ಕಟ್ಟಿದ್ದಾರೆ. ಮಧ್ಯದ ಬೆಟ್ಟದ ನೆತ್ತಿಯಲ್ಲಿ
ಶೀತಲವಾದ ಮಹಾ ವಿಷ್ಣು ದೇವಾಲಯ ವಿದೆ . ಆ ನಂತರ ತುಸು ಮೇಲೇರಿದರೆ ಬೃಹತ್ ಆಕಾರದ
ಕಾವಲು ಗೋಪುರ. ಬಲಗಡೆ - ಎಡಗಡೆ ತುಸು ಚಿಕ್ಕದಾದ ವಿಶಾಲವಾದ ಬೆಟ್ಟ . ಈ ಬೆಟ್ಟದಲ್ಲಿರುವ ಕಲ್ಲಿನ ಪ್ರವೇಶ ದ್ವಾರ , ಮಂಟಪ
,ಕವಲು ಗೋಪುರ , ನೀರಿನ ದೊನ್ನೆ , ಕಣಜ ..... ಒಂದುಂದು ಅದ್ಬುತ . ಇವೆಲ್ಲಾ
ಮೇಲೇರಿ ಸವಿಬೇಕೆಂದ್ರೆ ನಿಮ್ಮ ತೊಡೆಯಲ್ಲಿ ತುಸು ಕಸವು ಮತ್ತು ಮನದಲ್ಲಿ ಆಸಕ್ತಿ
ಇದ್ದರೆ ಸಾಕು . ಇಷ್ಟ ಪಟ್ಟು ಕಷ್ಟ ದಿಂದ ಬೆಟ್ಟ ಹತ್ತಿ ಬೆಟ್ಟದ ತುದಿಯಲ್ಲಿ ಬೀಸುವ ಗಾಳಿಗೆ ಮೈ ಒಡ್ಡಿದರೆ ಸ್ವರ್ಗಕ್ಕೆ ಒಂದೇ ... ಅಡಿ ಅಷ್ಟೇ . ಬೇಕಾದರೆ ನೀವು ಅನುಭವಿಸಿ ಗೆಳೆಯರೆ.
Sunday, July 20, 2014
ಗಿಟ್ಲೆ ಗಿಟ್ಲೆ ಗಿರಗಿಟ್ಲೆ
ಗಿಟ್ಲೆ ಗಿಟ್ಲೆ ಗಿರಗಿಟ್ಲೆ
ಮಗುವಿದ್ದಾಗ ಅಮ್ಮನ ಸುತ್ತಾ ಗಿರಗಿಟ್ಲೆ Friday, July 18, 2014
Saturday, July 12, 2014
Thursday, July 10, 2014
Sunday, July 6, 2014
Subscribe to:
Posts (Atom)