Thursday, January 12, 2012

ಜಾತ್ರೆಯಲಿ ...ಯಾತ್ರೆ ೨





ಗೌರಿಬಿದನೂರ್ ನಿಂದ  ಕೇವಲ  ೫ ಕಿ.ಮಿ. ದೂರದಲ್ಲಿರುವ " ಅಲಕಾಪುರ " ಹಳ್ಳಿಯಲ್ಲಿ ಸೋಮುವಾರ ಹುಣ್ಣಿಮೆ ದಿನ ಸೋಮೇಶ್ವರ ಸ್ವಾಮಿ ಯಾ  ಜಾತ್ರೆ ನಡೆಯಿತು.   ನನ್ನ ಕ್ಯಾಮರ ದೊಂದಿಗೆ  ಆ ಜಾತ್ರೆ ಒಳ  ಹೊಕ್ಕಾಗ  ನನ್ನ ಕಣ್ಣಿಗೆ  ಈ ದೃಶ್ಯ  ಕಂಡಿತು. ತೇರು, ಸುರುಳಿಯಾಕಾರದ ದಬ್ಬೆ (ರಿಂಗ್) ಯನ್ನು ವಸ್ತು ಮೇಲೆ ಹಾಕುವ ಆಟ,ಗಿಳಿ ಶಾಸ್ತ್ರ,ಪಿಳ್ಳಂಗೋವಿ,ಚಾಲಕಿ ಹೂ ಮಾರುವ ಹುಡುಗ,ಉತ್ಸವ ಮೂರ್ತಿ ತರುವ,ಹುಡುಗರನ್ನು ತುಸು ಹಾಳು ಮಾಡುವ ಅಂಕಿ ಆಟ,ಜಿಲೇಬಿ,ಜಾನಪದ ಕುಣಿತಗಳು,ಮಕ್ಕಳ ಆಟಗಳು.................... ಹೀಗೆ  ಹಲವಾರು  ಒಂದುಂದು  ಛಾಯಾ ಚಿತ್ರದ ಹಿಂದೆ
ಒಂದುಂದು  ಕತೆಯೇ  ಇದೆ ಎನ್ನಬಹುದು. ನಮ್ಮ ಹಳ್ಳಿಯ ಸಂಸ್ಕೃತಿಯನ್ನು ನೋಡಲು  ಇಂತಹ  ಜಾತ್ರೆ, ಸಂತೆ,ಕರಗ.....ನೋಡಿದಾಗಲೇ  ಅರಿವು  ಆಗುವುದು.

No comments:

Post a Comment