ಮೊನ್ನೆ ಏಕೋ ಇದ್ದಕ್ಕಿದ್ದ ಹಾಗೆ ನನ್ನ ಕಾಲೇಜು ೧೯೮೫೮ ದಿನಗಳ NSS ಕ್ಯಾಂಪ್ ನೆನಪಿಗೆ ಬಂತು. ನನ್ನ ಕಾಲೇಜ್ ಆಲ್ಬಮ್ ತೆರೆದಾಗ ಈ ಛಾಯಾಚಿತ್ರ ನೋಡಿದಾಗ ನನ್ನ ನೆನಪಿನ ಬುತ್ತಿ ಬಿಚ್ಚಿತು. ಅಂದಿನ ಒಂದು ಕ್ಯಾಂಪ್ ಚಿಕ್ಕ ಕುರುಬರ ಹಳ್ಳಿಯ ರಸ್ತೆಯ ಎಡ ಬಾಗದಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನ ಆವರಣದಲ್ಲಿ ಭೂಮಿಯನ್ನು ಹದ ಮಾಡಿ ಗುಣಿ ತೆಗೇದು ೧೦೦ ಗಿಡಗಳನ್ನು ಅಂದಿನ YR ಮಾಸ್ಟರ್ ಮಾರ್ಗ ದರ್ಶನ ದಲ್ಲಿ ನೆಟ್ಟವು. ಆ ಗಿಡಗಳು ತುಸು ಮರಗಳಾಗಿವೆ. ಇವೆಲ್ಲಾ ಒಂದು ಸುಂದರ ನೆನಪುಗಳು . ಕಲ್ಲು ಎತ್ತಿರುವುದು ನಾನು ಮತ್ತು ನನ್ನ ಗೆಳೆಯ ಆದಿ . ಇಂತಹ ಸುಮಾರು ಛಾಯಾಚಿತ್ರ ಇತ್ತು.. ಪ್ರೀತಿಯಿಂದ ನನ್ನ ಗೆಳೆಯರು ಕೆಲವು ಆಲ್ಬಮ್ ನೋಡುವಾಗ ಕದ್ದಿದ್ದಾರೆ.
No comments:
Post a Comment