Saturday, September 17, 2016

ನಾಟಕಗಳ ಜಾತ್ರೆ 1970---1990




1970 ಇಂದ 1990 ರ ತನಕ  ಗೌರಿಬಿದನೂರು  ನ್ಯಾಷನಲ್ ಕಾಲೇಜು ನಲ್ಲಿ  ವರ್ಷದ ಸಾಂಸ್ಕೃತಿಕ ಕಾರ್ಯ ಕ್ರಮ ಗಳಲ್ಲಿ ಕಡಿಮೆ ಅಂದ್ರೆ  ಒಂದು ತಿಂಗಳು  " ನಾಟಕ " ದ  ಸ್ಪರ್ಧೆ  ನೆಡೆಯುತ್ತಿತ್ತು . ಆ  ಜಮಾನದಲ್ಲಿ ನಮ್ಮ ಕಾಲೇಜ್ ನಿಂದ   ಹಿರಿಯರಾದ ರವಿ ಸರ್,ಮುನಿಸಿಪಲ್ ಕಾಲೇಜಿನ ಎ. ಎಸ್.ಅರ್, ಎ . ಸುರೇಶ, ಜಿ.ಬಾಲಾಜಿ ,ವಕೀಲರಾದ ಶ್ಯಾಮಣ್ಣ, ಪ್ರತಾಪ್ ರೆಡ್ಡಿ....  ಇವರೆಲ್ಲಾ  ರಾಜ್ಯ ಮಟ್ಟದ  ನಾಟಕ ಸ್ಪರ್ಧೆಗೆ ಭಾಗವಹಿಸಿ  ಕರ್ನಾಟಕ ದಲ್ಲಿ  ಗೌರಿಬಿದನೂರು ನ ಕೀರ್ತಿ  ಪತಾಕೆ  ಹಾರಿಸಿದ್ದರು . ಈ  ಹಿರಿಯರ ನಂತರ  ನಾವು ಬಂದೆವು .
ನಾವು ವರ್ಷ  ವರ್ಷ  ಸಹ   ನಾಟಕ ಗಳಲ್ಲಿ  ಭಾಗವಹಿಸಿದೆವು.  ೧. " ಕಾಲೇಜ್ ಎಲೆಕ್ಶನ್"  ೨. "ಗುರ್ತಿನವರು " ೩.ಪಿತಾಮಹ ರಾದ ಶ್ರೀ ಮಾಸ್ಟರ್ ಹಿರಣಯ್ಯ  ರಚಿಸಿದ   "ಅಳಿಯವತಾರ "  ಈ  ನಾಟಕ ಕಾಲೇಜ್ ಸ್ಪರ್ಧೆ ಯಲ್ಲಿ  ಮೊದಲ ಬಹುಮಾನ ಲಭಿಸಿತು .  ಆ  ಬಹುಮಾನ  ಮುಖ್ಯ ಮಂತ್ರಿಗಳ   ಶ್ರೀ  ಅರ್. ಗುಂಡೂರಾಯರು  ನಮ್ಮ ತಂಡಕ್ಕೆ  ಕೊಟ್ಟರು .  ಈ  ಮದುರ ಕ್ಶಣ ಗಳನ್ನಾ  ನಿಮ್ಮ ಬಳಿ ಹಂಚಿ ಕೊಳ್ಳಬೇಕೆನಿಸಿತು 

1 comment:

  1. i know the old guy in that frame his name is girish from madhugere

    ReplyDelete