Monday, April 13, 2015

ಜೀವ ಜಲ


ಕುಡಿಯುವ  ನೀರಿಗೆ  ನಮ್ಮ  ಗೌರಿಬಿದನೂರು  ಬಯಲುಸೀಮೆ ಯಲ್ಲಿ  ಎಷ್ಟು  ಕಷ್ಟ  ಅಂದ್ರೆ  ಆ ದೇವರು(ಜನಪ್ರತಿನಿಧಿ) ಗೆ ಪ್ರೀತಿ . ಮಕ್ಕಳು ಪರೀಕ್ಷೆ ಸಮಯ ಅನ್ನದೆ ....... ೩/೪ ಕಿ ಮಿ ನೆಡೆದು  ನೀರು  ತರಬೇಕು. ನೀರು  ತರಬೇಕಾದರೆ ತಲೆಸುತ್ತಿ ಬಿದ್ದ ಮಕ್ಕಳೆಷ್ಟು.........  ಆದರೂ   ವಿಧಿ  ಇಲ್ಲಾ  ತರಲೇ  ಬೇಕು. ಈಗ  ಬೇಸಿಗೆ  ಪ್ರಾರಂಭ  ನೀರಿನ  ಸೆಲೆ ... ನಮಗೆ ಚಿನ್ನದ ರೇಖೆ ಗಿಂತ  ಹಿರಿದು .

No comments:

Post a Comment