ಈ ಛಾಯಾಚಿತ್ರ ನಮ್ಮ ಬಾಲ್ಯವನ್ನ ನೆನಪು ಮಾಡಿಕೊಡುತ್ತೆ. ಅಮ್ಮನ ಕ್ಯೆ ತುತ್ತು,ಅಮ್ಮ ಬಿಡಿಸಿಕೊಟ್ಟ ಕಡಲೇಕಾಯಿ,ರಾಗಿ ತೆನೆ,ಜೋಳದ ಕಾಳು .............. ಕೊಡುತ್ತಿದ್ದರೆ ಎಷ್ಟು ಕೊಟ್ಟಷ್ಟು ಅವೆಲ್ಲಾ ಅಮೃತ. ಆದ್ರೆ ಈ ಸೌಭಾಗ್ಯ ಹೆಚ್ಚಾಗಿ ಹಳ್ಳಿ ಮಕ್ಕಳಿಗೆ ಸಿಕ್ಕುವುದು. ಪಟ್ಟಣದ ಮಕ್ಕಳಿಗೆ ಕಡಿಮೆ ಎಂದರೆ ತಪ್ಪಿಲ್ಲಾ. ಭೂ ತಾಯಿ ಜೊತೆ ಬಾಲ್ಯ ಕಳೆಯೋ ಯೋಗ ಹೆಚ್ಚಾಗಿ ಹಳ್ಳಿ ಹೈಕಳು ಗಳಿಗೆ.
No comments:
Post a Comment