Sunday, June 23, 2013

ಜಿಲ್ಲಾ ಸಾ. ಸಮ್ಮೇಳನ





 ಶಿಡ್ಲಘಟ್ಟ ದಲ್ಲಿ  13-14  ಜುಲೈ 2 0 1 4  ರಂದು ಜಿಲ್ಲಾ ಸಾಹಿತ್ಯ ಸಮ್ಮೇಳನ  ನಡೆಯಿತು .  ಆ ಸಮ್ಮೇಳನದಲ್ಲಿ ನನ್ನ ಸಾಮ್ರಾಟ್ ಅಶೋಕ  ಕಾದಂಬರಿ  ಪರಿಚಯ ಮಾಡಿ ಬಿಡುಗಡೆಮಾಡಿದರು.ಛಾಯಾಚಿತ್ರದಲ್ಲಿ ಸಮ್ಮೇಳನದ ಅಧ್ಯೇಕ್ಷೆ ಗುಡಿಬಂಡೆ ಪೂರ್ಣಿಮ ರವರು, ಕರ್ನಾಟಕ ಸಾಹಿತ್ಯ ಪರಿಷತ್ ಅಧ್ಯಕ್ಷರು ಪುಂಡಲಿಕ  ಹಾಲಂಬಿ, ನಾನು ಮತ್ತು ಇತರರು. ಹಾಗು ಸಮ್ಮೇಳನದ ಸಂತಸದ ಕೆಲವು ಛಾಯಾಚಿತ್ರ........................



No comments:

Post a Comment