ನನ್ನ ಕ್ಯಾಮರ ಕಣ್ಣಿಗೆ ಕಂಡಿದ್ದು ಇಷ್ಟು.... ನನ್ನ ಕಣ್ಣಿಗೆ ಕಂಡಿದ್ದು ಸಾಗರದಷ್ಟು ........9902858985
Monday, August 22, 2016
Monday, August 15, 2016
Tuesday, August 9, 2016
Thursday, August 4, 2016
ಎಮ್ಮೆ ಗುಡ್ಡ
ಇಂದು ಮುಂಜಾನೆ ಆರು ಗಂಟೆಗ್ ಗೆ ನಮ್ಮ MLA ಶಿವಶಂಕರ ರೆಡ್ಡಿ ಅವರ ಸಂಗಡ BEO ,KSF ,ಶ್ರೀನಿವಾಸ,ಗೌಡ್ರು ನಾನು ........ ಸುಮಾರು ೨೫ ಜನ ಈ ಎಮ್ಮೆ ಗುಡ್ಡ ಏರಲು ಪ್ರಾರಂಭಸಿದೆವು. MLA ಸಾಹೇಬ್ರು ನವ ಯುವಕರಂತೆ ನಮ್ಮ ತಂಡಕ್ಕೆ ಮುಂದೆ ಇದ್ದರು . ಈ ಗುಡ್ಡ ಗೌರಿಬಿದನೂರು ನ ಸೋನಾಗನಹಳ್ಳಿ ಯಾ ಬಲಗಡೆ ಅರಣ್ಯ ಪ್ರದೇಶದಲ್ಲಿದೆ . ಈ ಎಮ್ಮೆ ಗುಡ್ಡ ಸುಮಾರು ಮುನ್ನೂರ್ (೩೦೦) ಎಕರೆ ಸಸ್ಯ ಸಂಪತ್ತು ಹೊಂದಿದೆ . ಬಹಳ ಒತ್ತಾದ ಗಿಡಗಳು . ಅರಣ್ಯ ಮಧ್ಯದಲ್ಲಿ ಐದು ನೀರಿನ ಕುಂಟೆ ಗಳಿವೆ . ಇಲ್ಲಿ ನರಿ,ಜಿಂಕೆ,ನವಿಲು,ಮೊಲ ..... ಪ್ರಾಣಿಗಳು ನೀರು ಕುಡಿಯುವುದಕ್ಕೆ ಬರುತ್ತವೆ . ವಿಶೇಷ ಅಂದ್ರೆ ಇನ್ನೂರು ವರ್ಷದ ಹಳೆಯ ಬೇಟೆಯ ಚಿಕ್ಕ ಮನೆ ಬ್ರಿಟಿಷ್ ರವರು ಕಟ್ಟಿದ ಕಟ್ಟಡ ಇಂದಿಗೂ ಗಟ್ಟಿಮುಟ್ಟಾಗಿದೆ. ಇಂತಹ ಸುಂದರ ಅರಣ್ಯ ಗೌರಿಬಿದನೂರು ನಲ್ಲಿ ಇರುವುದು ನನಗೆ ಸಂತಸ ತಂದಿದೆ .
Tuesday, August 2, 2016
Saturday, July 30, 2016
Wednesday, July 13, 2016
Thursday, July 7, 2016
Monday, July 4, 2016
Wednesday, June 29, 2016
Wednesday, June 22, 2016
ಅಪ್ಪನ ಸ್ಮರಿಸುತ್ತಾ
ಅಪ್ಪನ ಮನಸ್ಸಿನ ಅರಬ್ಬೀ ಸಾಗರದ ತಳದಲ್ಲಿ ಮುತ್ತು,ರತ್ನ,ವಜ್ರ,ಹವಳ,ಪಚ್ಚೆ ..... ಅನರ್ಘ್ಯ ಅಪರೂಪದ ಸಂಪತ್ತಿನ ಶಿಖರಗಳೇ ಅಡಗಿವೆ. ಅಪ್ಪನ್ನಾ ಕೆಲವರು ಬಾಲ್ಯದಲ್ಲೇ ಅರ್ಥ ಮಾಡಿಕೊಳ್ಳುತ್ತಾರೆ . ಹಲವಾರು ಅವರು ಅಪ್ಪ ಆದ ನಂತ್ರ ಅರ್ಥ ಮಾಡಿಕೊಳ್ಳುತ್ತಾರೆ. ಇನ್ನಾ ಕೆಲವರು ಅವರು ಅಪ್ಪ ಆದ್ರೂ ,ಆಪ್ಪ ಕಣ್ಮರೆಯಾದರು .. ಅರ್ಥ ಮಾಡಿಕೊಳ್ಳಲ್ಲಾ ಅದು ಅವರ ಕರ್ಮ . ನಾನು ಅಪ್ಪನ ಪ್ರೀತಿ,ಪ್ರೇಮ,ಕೋಪ,ಹುಸಿ ಜಗಳ ..... ಈ ಜಗದ ಗಾಳಿಯಷ್ಟು ಸವಿದು ...... "ಪಿತೃದೇವುಭವ " ಕಥೆ ಬರೆದು ನನ್ನ ಕಥಾ ಸಂಕಲನಕ್ಕೆ ಸೇರ್ಪಡಿಸಿ ಗೌರವ ಸೂಚಿಸಿದ್ದೇನೆ ಮತ್ತು ಅಪ್ಪನ ಹೆಸರನ್ನಾ ನನ್ನ ಮಗನಿಗೆ ನಾಮಕರಣ ಮಾಡಿ ನನ್ನ ಉಸಿರು ಇರುವರೆಗೆ ಉಚ್ಚಾರ ಮಾಡಲಿದ್ದೇನೆ .
ಅಪ್ಪ ಅಂದರೆ ಜನ್ಮ ಪ್ರಾಸಿದವ
ಅಪ್ಪನ ಹೆಗಲು ಪ್ರೀತಿ ಅಂಬಾರಿ
ಅಪ್ಪನ ಜೊತೆ ಹೆಜ್ಜೆ ಆತ್ಮವಿಶ್ವಾಸದ ಪ್ರತೀಕ
ಅಪ್ಪನ ಪ್ರೀತಿ ಸಾಗರದೊಳಗಿನ ಲಕ್ಷ್ಮಿ ಸಂಪತ್ತು
ಅಪ್ಪನ ಪ್ರೇಮ್ ಶ್ರೀಗಂಧಕ್ಕೆ ಗಾಳಿ ಉಜ್ಜಿದಂತೆ
ಅಪ್ಪನಿದ್ದಾನೆಂಬ ನಂಬಿಕೆ ದಿಗಂತ ಅಂಚಿನವರೆಗೆ
ಅಪ್ಪನ ಜವಾಬ್ದಾರಿ ಮನೆ ತೊಲೆ ಯಂತೆ
ಅಪ್ಪನ ಬೆಂಬಲ ಸಿಕ್ಕರೆ ಸಹ್ಯಾದ್ರಿಯ ಸಾಲಿನಂತೆ
ಡಿ.ಎ. ರಾಘವೇಂದ್ರ ರಾವ್
ಅಪ್ಪನ ಹೆಗಲು ಪ್ರೀತಿ ಅಂಬಾರಿ
ಅಪ್ಪನ ಜೊತೆ ಹೆಜ್ಜೆ ಆತ್ಮವಿಶ್ವಾಸದ ಪ್ರತೀಕ
ಅಪ್ಪನ ಪ್ರೀತಿ ಸಾಗರದೊಳಗಿನ ಲಕ್ಷ್ಮಿ ಸಂಪತ್ತು
ಅಪ್ಪನ ಪ್ರೇಮ್ ಶ್ರೀಗಂಧಕ್ಕೆ ಗಾಳಿ ಉಜ್ಜಿದಂತೆ
ಅಪ್ಪನಿದ್ದಾನೆಂಬ ನಂಬಿಕೆ ದಿಗಂತ ಅಂಚಿನವರೆಗೆ
ಅಪ್ಪನ ಜವಾಬ್ದಾರಿ ಮನೆ ತೊಲೆ ಯಂತೆ
ಅಪ್ಪನ ಬೆಂಬಲ ಸಿಕ್ಕರೆ ಸಹ್ಯಾದ್ರಿಯ ಸಾಲಿನಂತೆ
ಡಿ.ಎ. ರಾಘವೇಂದ್ರ ರಾವ್
Sunday, June 12, 2016
Subscribe to:
Posts (Atom)













































