ನಾನು ೧೯೯೪ ರಿಂದ ಕಥೆ ಗಳನ್ನಾ ರಚಿಸುವುದಕ್ಕೆ ಪ್ರಾರಂಭ ಮಾಡಿದೆ. ಹೀಗೆ ಸುಮಾರು ೫೦ ಕಥೆಗಳು ನಾಡಿನ ವಿವಿಧ ದಿನ,ವಾರ,ಪಾಕ್ಷಿಕ,ಮಾಸ ಪತ್ರಿಕೆ ಯಲ್ಲಿ ಬೆಳಕು ಕಂಡಿತು. ಈಗ ತಾಯಿ ಶಾರದೆ ಮಾತೆ ಮತ್ತು
ರಾಯರ ಕೃಪೆ ಇಂದ "ಅವಳು ಚೆಲುವೆ" ಎಂಬ ಕಥಾ ಸಂಕಲನ ಮುದ್ರಣದ ಹಾದಿಯಲ್ಲಿದೆ.
ಇನ್ನಾ ಕೆಲೆವೇ ದಿನಗಳಲ್ಲಿ ಮುದ್ರಣ ಕಾರ್ಯ ಅಂತಿಮ ವಾಗಲಿದೆ. ಕಥಾ ಸಂಕಲನ ಮುಖ
ಈ ರೀತಿ ಅಲಂಕಾರ ಗೊಂಡಿದೆ. ಈ ಸಂತಸ ನಿಮ್ಮಲ್ಲಿ ಹಂಚಿ ಕೊಳ್ಳಬೇಕೆನಿಸಿತು
ಹಂಚಿಕೊಳ್ಳುತ್ತಾ ಇದ್ದೇನೆ . ನಮಸ್ತೆ.
No comments:
Post a Comment