ನನ್ನ ಕ್ಯಾಮರ ಕಣ್ಣಿಗೆ ಕಂಡಿದ್ದು ಇಷ್ಟು.... ನನ್ನ ಕಣ್ಣಿಗೆ ಕಂಡಿದ್ದು ಸಾಗರದಷ್ಟು ........9902858985
Sunday, August 30, 2015
Wednesday, August 19, 2015
Saturday, August 15, 2015
Saturday, August 8, 2015
Sunday, July 26, 2015
Wednesday, July 22, 2015
Sunday, July 19, 2015
Saturday, July 11, 2015
Sunday, July 5, 2015
೪/೭/೨೦೧೫ ರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ
೪/೭/೨೦೧೫ ರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಮುಂಜಾನೆ ೮೦೦ ರಿಂದ
ರಾತ್ರಿ ತನಕ ನಡೆಯಿತು . ಸಮ್ಮೇಳನ ಅಧ್ಯಕ್ಷತೆ ಡಾ ಎಮ್ ಎಸ್ ಅನಂತ ರಾಜು .
ನಮ್ಮ ಗೌರಿಬಿದನೂರು ತಾಲೂಕಿಗೆ ಪ್ರಥಮವಾಗಿ MBBS ಓದಿದರು, ನಾಟಕ ಸಾಹಿತ್ಯ , ಸಿನಮಾಗೆ ಇವರ ಕಾದಂಬರಿ ಸಿನಿಮಾ
ಆಗಿದೆ . ಹೇಳುತ್ತಾ ಹೋದರೆ ಇವರ ಸಾಧನೆ ಆಕಾಶದಲ್ಲಿರುವ ನಕ್ಷತ್ರ ದಷ್ಟು . ಇವರ
ಸ್ವಂತ ಹಳ್ಳಿ ಮುದುಗೆರೆ . ಇವರ ಸಮ್ಮುಕದಲ್ಲಿ ನಾನು ೪/೭/೨೦೧೫ ರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಮುಂಜಾನೆ ೮೦೦ ರಿಂದ
ರಾತ್ರಿ ತನಕ ನಡೆಯಿತು . ಸಮ್ಮೇಳನ ಅಧ್ಯಕ್ಷತೆ ಡಾ ಎಮ್ ಎಸ್ ಅನಂತ ರಾಜು .
ನಮ್ಮ ಗೌರಿಬಿದನೂರು ತಾಲೂಕಿಗೆ ಪ್ರಥಮವಾಗಿ MBBS ಓದಿದರು, ನಾಟಕ ಸಾಹಿತ್ಯ , ಸಿನಮಾಗೆ ಇವರ ಕಾದಂಬರಿ ಸಿನಿಮಾ
ಆಗಿದೆ . ಹೇಳುತ್ತಾ ಹೋದರೆ ಇವರ ಸಾಧನೆ ಆಕಾಶದಲ್ಲಿರುವ ನಕ್ಷತ್ರ ದಷ್ಟು . ಇವರ
ಸ್ವಂತ ಹಳ್ಳಿ ಮುದುಗೆರೆ . ಇವರ ಸಮ್ಮುಕದಲ್ಲಿ ನಾನು ನನ್ನ ಶಿಕ್ಷಣ ಕವನ
ವಾಚಿಸಿದೆ ಅದು ನನ್ನ ಭಾಗ್ಯ ಅನಿಸುತ್ತೆ . ನನ್ನ ಶಿಕ್ಷಣ ಕವನ
ವಾಚಿಸಿದೆ ಅದು ನನ್ನ ಭಾಗ್ಯ ಅನಿಸುತ್ತೆ .
ಶಿಕ್ಷಣ Friday, June 26, 2015
Sunday, June 21, 2015
Sunday, June 7, 2015
Thursday, May 28, 2015
Saturday, May 23, 2015
Sunday, May 10, 2015
ಅಮ್ಮನ ಅರಿಯೋ
ಅಮ್ಮನ ಅರಿಯೋ
ಅಮ್ಮನ ಪ್ರೀತಿಯ ಸವಿಯೋ
ಸವಿಯಲಿ ಪ್ರೀತಿಯ ಅರಿಯೋ
ದುಡಿಮೆಯ ಗುರಿಯಲಿ ಹಣದ ಹೊಳೆಯಲಿ
ಸುತ್ತುತಾ ಜಗದಲಿ ಸಾಧನೆಯ ರಥದಲಿ
ಮಡದಿಯ ತೋಳಲಿ ಸುಖದ ಸಾಗರದಿ
ಅಮ್ಮನ ಮರೆಯುವೆ ಯಾಕೋ ..?--ನೀ ಯಾಕೋ ..?
ಅಮ್ಮನ ಪ್ರೀತಿಯ ಸವಿಯೋ
ಸವಿಯಲಿ ಪ್ರೀತಿಯ ಅರಿಯೋ
ನೆನ್ನೆಯ ಬೆರತಿನರಮನೆಗೆ
ಸೊಬಗಿನ ಕಣ್ಣು ಮನಕೆ ಸಕಲಕೆ
ಅಮ್ಮನೆ ಆದಿ ಅರಿಯೋ
ಅರಗಿನ ಅರಸೊತ್ತಿಗೆ ತೊರೆಯೋ--ಅಮ್ಮನ ಅರಿಯೋ
ಅಮ್ಮನ ಪ್ರೀತಿಯ ಸವಿಯೋ
ಸವಿಯಲಿ ಪ್ರೀತಿಯ ಅರಿಯೋ
ಅಮ್ಮನ ಪ್ರೀತಿಯ ಸವಿಯೋ
ಸವಿಯಲಿ ಪ್ರೀತಿಯ ಅರಿಯೋ
ದುಡಿಮೆಯ ಗುರಿಯಲಿ ಹಣದ ಹೊಳೆಯಲಿ
ಸುತ್ತುತಾ ಜಗದಲಿ ಸಾಧನೆಯ ರಥದಲಿ
ಮಡದಿಯ ತೋಳಲಿ ಸುಖದ ಸಾಗರದಿ
ಅಮ್ಮನ ಮರೆಯುವೆ ಯಾಕೋ ..?--ನೀ ಯಾಕೋ ..?
ಅಮ್ಮನ ಪ್ರೀತಿಯ ಸವಿಯೋ
ಸವಿಯಲಿ ಪ್ರೀತಿಯ ಅರಿಯೋ
ನೆನ್ನೆಯ ಬೆರತಿನರಮನೆಗೆ
ಸೊಬಗಿನ ಕಣ್ಣು ಮನಕೆ ಸಕಲಕೆ
ಅಮ್ಮನೆ ಆದಿ ಅರಿಯೋ
ಅರಗಿನ ಅರಸೊತ್ತಿಗೆ ತೊರೆಯೋ--ಅಮ್ಮನ ಅರಿಯೋ
ಅಮ್ಮನ ಪ್ರೀತಿಯ ಸವಿಯೋ
ಸವಿಯಲಿ ಪ್ರೀತಿಯ ಅರಿಯೋ
Sunday, May 3, 2015
Saturday, April 25, 2015
ಕುಟಾನಿ
Sunday, April 19, 2015
Friday, April 17, 2015
Monday, April 13, 2015
ಜೀವ ಜಲ
ಕುಡಿಯುವ ನೀರಿಗೆ ನಮ್ಮ ಗೌರಿಬಿದನೂರು ಬಯಲುಸೀಮೆ ಯಲ್ಲಿ ಎಷ್ಟು ಕಷ್ಟ
ಅಂದ್ರೆ ಆ ದೇವರು(ಜನಪ್ರತಿನಿಧಿ) ಗೆ ಪ್ರೀತಿ . ಮಕ್ಕಳು ಪರೀಕ್ಷೆ ಸಮಯ ಅನ್ನದೆ
....... ೩/೪ ಕಿ ಮಿ ನೆಡೆದು ನೀರು ತರಬೇಕು. ನೀರು ತರಬೇಕಾದರೆ ತಲೆಸುತ್ತಿ ಬಿದ್ದ ಮಕ್ಕಳೆಷ್ಟು......... ಆದರೂ ವಿಧಿ ಇಲ್ಲಾ ತರಲೇ ಬೇಕು. ಈಗ ಬೇಸಿಗೆ ಪ್ರಾರಂಭ ನೀರಿನ ಸೆಲೆ ... ನಮಗೆ ಚಿನ್ನದ ರೇಖೆ ಗಿಂತ ಹಿರಿದು .
Wednesday, April 8, 2015
Wednesday, March 18, 2015
Friday, March 13, 2015
Friday, February 27, 2015
Subscribe to:
Posts (Atom)

















































