Monday, March 24, 2014

ಅ.......... ಅಗಸ




ನಮ್ಮ ಹಳ್ಳಿಗಳ ಕಷ್ಟ ಜೀವಿಗಳಾದ  ಮಡಿವಾಳರು  ಕೆರೆಯಲ್ಲಿ ಕೆಲಸದಲ್ಲಿ ತೊಡಗಿರುವ ದೃಶ್ಯ

Friday, March 7, 2014

ಶಿಲೆಯಲಿ ಕಲೆ



ಪ್ರಕೃತಿ ತನ್ನಲ್ಲಿ  ಎಷ್ಟೊಂದು ವಿಸ್ಮಯ ವನ್ನು ಹೊಂದಿರುತ್ತೆ . ಉದಾಹರಣೆ  ಈ ಶಿಲ್ಪಗಳೆ  ಸಾಕ್ಷಿ . ಮಧುಗಿರಿ ಇಂದ ಶಿರಾ  ದಾರಿ ಯಲ್ಲಿ ಕಂಡ  ಈ ಪ್ರಥಮ ಛಾಯಾಚಿತ್ರ  ಸರ್ಪದ ಹೆಡೆ ಮತ್ತು ನಾಯಿಯಂತೆಕಾಣುತ್ತದೆ .  ತುಸು ದೂರ  ಹಿಂತಿರುಗಿ ದ್ವಿತೀಯ ಛಾಯಾಚಿತ್ರ   ನೋಡಿದರೆ  ..................... ಒಬ್ಬ ವ್ಯಕ್ತಿ ಬೆರಳು ತೋರಿಸಿ ಆಜ್ಞೆ  ಮಾಡುತ್ತಿರುವಂತೆ  ಕಾಣುತ್ತಿದೆ . ಆದೇ  ಛಾಯಾಚಿತ್ರ ದಲ್ಲಿ ಬೆರಳನ್ನು ಗಮನಿಸಿದರೆಮತ್ತೊಂದು ರೀತಿ ಕಾಣುತ್ತದೆ .

Monday, February 17, 2014

ನತ ದೃಷ್ಟ


ನತ ದೃಷ್ಟ ಅಂದ್ರೆ ಈ ಸಸ್ಯಗಳೆ  ಇರಬೇಕು...... ಏಕೆಂದರೆ  ಸುತ್ತಾ ನೀರು  ಆದ್ರೆ ಅದ್ರು ..............  ಹಸಿರು ನ ಬಸಿರು ಇಲ್ಲಾ . ದೀಪದ ಕೆಳೆಗೆ ಕತ್ತಲೆ ಅಂತರಲ್ಲ ಹಾಗೆ .

Tuesday, February 11, 2014

ಕಪ್ಪು-ಬಿಳುಪು



ನನಗೆ ವರ್ಣ ಛಾಯಾಚಿತ್ರಕ್ಕಿಂತ  ಕಪ್ಪು ಬಿಳುಪು ಛಾಯಾಚಿತ್ರ  ನನ್ನ ಮನಸ್ಸನ್ನು ಬಹಳ ಸೂರೆಗೊಳ್ಳುತ್ತೆ. ನಿಮಗೆ ಹ್ಯಾಗೋ ತಿಳಿದಿಲ್ಲಾ.

Friday, January 31, 2014

ಜಾತ್ರೆಯ ತುಣುಕು

ಅಲಕಾಪುರದ ಶ್ರೀ ಚೆನ್ನಸೋಮೇಶ್ವರ ಸ್ವಾಮಿ ಯಾ  ಜಾತ್ರೆಯ ತುಣುಕು

Friday, January 17, 2014

ಅಂಬಾರಿ





ತನ್ನ ತಂದೆಯ ಹೆಗಲ ಮೇಲೆ ಕುಳಿತು.... ಗತ್ತಿನಿಂದ  ಸುತ್ತ ನೋಡುತ್ತಾ ..  ಸಾಗುತ್ತಿದ್ದರೆ ... ಆ ಸಂತೋಷ
ಸಂಭ್ರಮ  ಸಾಗರಕ್ಕೆ  ಸಮವಾದುದು.

Tuesday, December 24, 2013

ದನದ ಕೊಟ್ಟಿಗೆ



     ಹಳ್ಳಿಗಳಲ್ಲಿ  ದನಗಳನ್ನಾ  ಕಟ್ಟಿ ಹಾಕುವ  ತಾಣ. ಎರಡನೇ ಛಾಯಾಚಿತ್ರದಲ್ಲಿ ತುಂಬಾ  ಹಿಂದಿನ ಕೊಟ್ಟಿಗೆ ಇದರಲ್ಲಿ ಸುಮಾರು ೨೦ ದನಗಳನ್ನಾಕಟ್ಟಿಹಾಕಬಹುದು .  ನಂತರ ಛಾಯಾಚಿತ್ರ ಬಯಲಲ್ಲಿ  ಕಟ್ಟಿ ಹಾಕುವತಾಣದ ಛಾಯಾಚಿತ್ರ .

Thursday, December 12, 2013

ಸ್ನೇಹಕ್ಕೆ ಸ್ನೇಹ


ಈ ಛಾಯಾ ಚಿತ್ರ  ನೋಡಿದಾಗ ..... ಸ್ನೇಹನೆ ಬಂಗಾರನ ಅಥವಾ ಬಂಗಾರದಂಥ ಸ್ನೇಹನಾ  ಅನಿಸುತ್ತಿದೆ ...!!!!!

Saturday, December 7, 2013

ಪಳಯುಳಿಕೆ


ಈ ಆವಸನದತ್ತ ಸಾಗಿರುವ ಪುರಾತನ ದೇವಾಲಯ  ಶಿವ ದೇವಾಲಯ . ಇದು ಗೌರಿಬಿದನೂರು ನ ಶ್ರೀನಿವಾಸ ಸಾಗರ ದ ಬಳಿ  ಇದೆ

ಬುಡಬುಡಿಕೆ


     
ಜಾನಪದ ಭವಿಷ್ಯಕಾರರ ಗುಂಪಿಗೆ ಸೇರಿದ ಇವರು ಸಾಮನ್ಯವಾಗಿ ಸುರ್ಯದೋಯದ  ನಂತರ ಭಿಕ್ಷೆಗೆ ಬರುತ್ತಾರೆ . ಭಿಕ್ಷೆಗೆ ಬಂದ ಮನೆ ಮನೆ ಯಜಮಾನ ನನ್ನು 
      ನಿನಗೆ ಲಕ್ಷಿಮಿ ಯೋಗವಿದೆ
      ನಿನ್ನ ಹಣೆ ವಿಶಾಲವಾಗಿದೆ
      ನಿನ್ನ ಮೂಗು ಗರುಡ ನ ತರಹ
      ನೀನು ಕೊಡೆಗ್ಯೆ  ದಾನಿ
       ನಿನ್ನ ನಂಬಿದರೆ ಕಲ್ಪ ವೃಕ್ಷ
       ನಿನ್ನ ನಂಬಿ ಕೆಟ್ಟವರಿಲ್ಲಾ .............
ಹೀಗೆ ಹೊಗಳಿ ಹೊಗಳಿ  ಯಜಮಾನನಾ ಮನಸ್ಸನ್ನು ಸುಪ್ರಿತ ಗೊಳಿಸಿ" ಹೊಗಳಿಕೆ ತೇರು-ಭವಿಷ್ಯ ಮಾರು"
ಎನ್ನುವಂತೆ ವರ್ತಿಸುತ್ತಾರೆ . ವಿಶೇಷ ಎಂದರೆ ಭಿಕ್ಷೆಗೆ ಇವರು ಹಣ ಬಯಸದೆ ದವಸ ಧನ್ಯ ಮತ್ತು ಬಳಸಿದ ಹಳೆ ಬಟ್ಟೆ ಗಳನ್ನೂ ಆಪೆಕ್ಷಿಸುತ್ತಾರೆ.
     ಕಾಲನ ಹೊಡೆತಕ್ಕೆ ಸಿಕ್ಕಿ ಬುಡುಬುಡುಕೆ ಸಂತತಿ ಮಾಯವಾಗುತ್ತಿದೆ . ಕೊನೆಯದಾಗಿ ಇವರು  ಪರಮ ಶಿವನ  ಆರಾಧಕರು.

Tuesday, December 3, 2013

ಬಾನು ಬಂಗಾರ


ಬಾನು ಬಂಗಾರ ........... ನೇಗಿಲ ಯೋಗಿಯ ಬಾಳು ......!!!!!!!???????????

ಶುಭ್ರತೆ

,ನಮ್ಮ ಹಳ್ಳಿಗಳಲ್ಲಿ ಬಟ್ಟೆ ಶುದ್ಧ ಮಾಡಬೇಕಾದರೆ   ಕೆರೆಯಲ್ಲಿ  ಶುದ್ಧ ಮಾಡುತ್ತಾರೆ .  ಆ ಒಂದು ನೋಟ

Saturday, November 30, 2013

ನೀರಿಗಾಗಿ ಹೆಜ್ಜೆ


                                               
ಕರಿ ಮೋಡ ಕರಿಗೆ
ಕೆರೆ ಕೋಡಿ ಹರಿಲಿಲ್ಲಾ ..................
ದಿಗಂತದಾಚೆ ಇರುವ ನೀರಿಗೆ
ದಾಪುಗಾಲು ನಿಲ್ಲಲಿಲ್ಲಾ ............. ....

Saturday, November 23, 2013

ಹಳ್ಳಿ ಹಕ್ಕಿಗಳು




ಸರ್ಕಾರ ಸಮೃದ್ಧಿಯಾಗಿ ಸಕಲ ಸವಲತ್ತು ಶಿಕ್ಷಣಕ್ಕೆ  ಕೊಟ್ಟರು ........... ಈ  ದೃಶ್ಯ  ಹಿಂದುಳಿದ ಹಳ್ಳಿಗಳಲ್ಲಿ  ಸರ್ವೆ  ಸಾಮಾನ್ಯವಾಗಿದೆ.

ತಾವರೆ ಹೂ