ನನ್ನ ಕ್ಯಾಮರ ಕಣ್ಣಿಗೆ ಕಂಡಿದ್ದು ಇಷ್ಟು.... ನನ್ನ ಕಣ್ಣಿಗೆ ಕಂಡಿದ್ದು ಸಾಗರದಷ್ಟು ........9902858985
Saturday, August 18, 2018
Saturday, July 21, 2018
Wednesday, July 11, 2018
NSS ಕ್ಯಾಂಪ್ 1985
ಮೊನ್ನೆ ಏಕೋ ಇದ್ದಕ್ಕಿದ್ದ ಹಾಗೆ ನನ್ನ ಕಾಲೇಜು ೧೯೮೫೮ ದಿನಗಳ NSS ಕ್ಯಾಂಪ್ ನೆನಪಿಗೆ ಬಂತು. ನನ್ನ ಕಾಲೇಜ್ ಆಲ್ಬಮ್ ತೆರೆದಾಗ ಈ ಛಾಯಾಚಿತ್ರ ನೋಡಿದಾಗ ನನ್ನ ನೆನಪಿನ ಬುತ್ತಿ ಬಿಚ್ಚಿತು. ಅಂದಿನ ಒಂದು ಕ್ಯಾಂಪ್ ಚಿಕ್ಕ ಕುರುಬರ ಹಳ್ಳಿಯ ರಸ್ತೆಯ ಎಡ ಬಾಗದಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನ ಆವರಣದಲ್ಲಿ ಭೂಮಿಯನ್ನು ಹದ ಮಾಡಿ ಗುಣಿ ತೆಗೇದು ೧೦೦ ಗಿಡಗಳನ್ನು ಅಂದಿನ YR ಮಾಸ್ಟರ್ ಮಾರ್ಗ ದರ್ಶನ ದಲ್ಲಿ ನೆಟ್ಟವು. ಆ ಗಿಡಗಳು ತುಸು ಮರಗಳಾಗಿವೆ. ಇವೆಲ್ಲಾ ಒಂದು ಸುಂದರ ನೆನಪುಗಳು . ಕಲ್ಲು ಎತ್ತಿರುವುದು ನಾನು ಮತ್ತು ನನ್ನ ಗೆಳೆಯ ಆದಿ . ಇಂತಹ ಸುಮಾರು ಛಾಯಾಚಿತ್ರ ಇತ್ತು.. ಪ್ರೀತಿಯಿಂದ ನನ್ನ ಗೆಳೆಯರು ಕೆಲವು ಆಲ್ಬಮ್ ನೋಡುವಾಗ ಕದ್ದಿದ್ದಾರೆ.
Sunday, July 1, 2018
Saturday, June 30, 2018
Saturday, June 23, 2018
Sunday, June 17, 2018
Sunday, June 3, 2018
Tuesday, May 22, 2018
Friday, May 4, 2018
Wednesday, May 2, 2018
Saturday, April 21, 2018
Saturday, April 14, 2018
Saturday, April 7, 2018
Saturday, March 31, 2018
Tuesday, March 27, 2018
Sunday, March 18, 2018
Saturday, March 3, 2018
Saturday, February 10, 2018
Tuesday, February 6, 2018
ಲಂಗೋಟ,ಗರಡಿ,ಗೋಧಾ,ಕುಸ್ತಿ... ಕಣ್ಮರೆಯ..!!??
ಲಂಗೋಟ,ಗರಡಿ,ಗೋಧಾ,ಕುಸ್ತಿ... ಕಣ್ಮರೆಯ..!!??
ಈ ಪದಗಳು ಈಗೀನ ಪೀಳಿಗೆ ಬಾಗಶ: ಕೇಳಿರೋದು ಕಡಿಮೆ.. ಲಂಗೋಟ ಅಥವಾ ಹನುಮಾನ್ ಲಂಗೋಟಿ ಅಂದರೆ ಗರಡಿ ಮನೆಗಳಲ್ಲಿ ದೇಹ ಕಟ್ಟುಮಸ್ತ್ ಗೆ ಅಂಗ ಸಾಧನೆ ಮತ್ತು ಕುಸ್ತಿ ಮಾಡುವಾಗ ಕಡ್ಡಾಯವಾಗಿ ಧರಿಸ-ಬೇಕಾದಂಥ ಬಿಗಿಯಾಗಿ ಕಟ್ಟುವ " ಒಳ ಬಟ್ಟೆ ". ನಮ್ಮ(ಹಿಂದಿನ)1980 ರ ಕಾಲ ಘಟ್ಟದಲ್ಲಿ ನಮ್ಮ "ವಿವೇಕಾನಂದ ಗರಡಿ " ಮನೆಯಲ್ಲಿ ಲಂಗೋಟಿ ಇಲ್ಲದೆ ಪ್ರವೇಶ ಇರಲಿಲ್ಲಾ. ನಮ್ಮ ಗರಡಿ ಗುರುಗಳು ನಾರಾಯಣಪ್ಪ ಸಾಧನೆ ಮಾಡಲು ಅವಕಾಶ ಕೊಡುತ್ತಿರಲಿಲ್ಲಾ. ನಾನು 1984--2005 ರ ಸಮಯದಲ್ಲಿ ಸೊಂಟಕ್ಕೆ ಕಟ್ಟುತ್ತಿದ್ದ ಹನುಮಾನ್ ಲಂಗೋಟ ಈ ಛಾಯಾಚಿತ್ರ ದಲ್ಲಿರುವುದು. ಈ ಕ್ಷಣ ಸಹ ಈ ಲಂಗೋಟ ನೋಡಿದರೆ ನನ್ನ ಜಮಾನ ನೆನಪಾಗಿ ನನ್ನ ಮಾಗಿದ ದೇಹ ಬಿಸಿಯಾಗಿ ಮಾಂಸ ಖಂಡ ಉಬ್ಬಿ.... ಅಂದು ಗೋಧ(ಕುಸ್ತಿ ಮಣ್ಣಿನ ಅಖಾಡ) ದಲ್ಲಿ ದೋಬಿ ಶಾಟ್,ಕೊಕ್ಕರೆ,ಉಖಾಡ,ಏಕ್ ಲಾಂಗ್,ದೋ ಲಾಂಗ್,ಬಗಲಿ,ಕಾಲಾವರ್ ಜಂಗ್........ ಕುಸ್ತಿ ಪಟ್ಟು ಪ್ರಯೋಗಿಸಿ ಸೆಣಿಸುತ್ತಿದ್ದ ಗಂಡುಗಲಿ ಕುಸ್ತಿ ನೆನಪಾಗುತ್ತದೆ. ಅಂದಿನ ಹಿರಿಯರಾದ ಲಚ್ಚಿ ಅಣ್ಣ,ಗರಡಿ ಪ್ರಕಾಶ್,ರಸೂಲ್,ಶಿವಣ್ಣ ......... ಮತ್ತು ಗಂಗಾ,ರಮೇಶ,ಮುಖ್ತರ್,ಪೀರು,GT ಸಹೋದರರು ...... ಖುಷಿಯಿಂದ ನೆನಪಾಗುತ್ತಾರೆ. ಸಾವಿರಾರು ಸನ್ನಿವೇಶಗಳು ನೆನಪುಗಳ ತೋಟದಲ್ಲಿ ಹೂ ನಂತೆ ಅರಳುತ್ತದೆ.
ಮತ್ತೊಂದು ವಿಶೇಷ ಅಂದ್ರೆ ಈ ಕುಸ್ತಿ ಮಣ್ಣಿನ ಅಖಾಡನ " ದಸರಾ " ಹಬ್ಬದ ದಿನ ಗೋಪುರವಾಗಿ
ಅಲಂಕಾರ ಮಾಡಿ ಪೂಜೆ ಸಲ್ಲಿಸುತ್ತಿದ್ದೆವು. ಈಗ ನಮ್ಮ ಗೌರಿಬಿದನೂರು ನಲ್ಲಿ ಗರಡಿ ಮನೆ ಕಣ್ಮರೆ ಆಗಿದೆ. ಆ ಜಾಗಕ್ಕೆ ದುಬಾರಿ ಜಿಮ್ ಗಳು ಅಲಂಕರಿಸಿವೆ.
Saturday, January 20, 2018
Saturday, December 23, 2017
Saturday, December 16, 2017
Wednesday, December 13, 2017
ಜಾನಪದ ಕಲೆ
Wednesday, December 6, 2017
ಆಳ್ವಾಸ್ ನುಡಿಸಿರಿಯ ಮಡಿಲಲ್ಲಿ ಸೂರ್ಯ ಮತ್ತು ಚಂದ್ರ ರ ದರ್ಶನ
ಆಳ್ವಾಸ್ ನುಡಿಸಿರಿಯ ಮಡಿಲಲ್ಲಿ ಸೂರ್ಯ ಮತ್ತು ಚಂದ್ರ ರ ದರ್ಶನ
Saturday, November 11, 2017
Saturday, October 7, 2017
Subscribe to:
Posts (Atom)




















































