Friday, February 26, 2016

ಹಳ್ಳಿ ಹಾದಿಯ ಚಿತ್ರಣ







ಸರಳತೆ ಅಂದ್ರೆ  ನನ್ನ ದೃಷ್ಟಿಯಲ್ಲಿ  ಹಳ್ಳಿಯ ಜೀವನ ಅನಿಸುತ್ತೆ . ಹೇಗೆಂದರೆ  ಹಳ್ಳಿಯ ಮಣ್ಣು ರಸ್ತೆಯ ಅಂಕು-ಡೊಂಕು  ರಸ್ತೆ ,ಕೆರೆ ಏರಿಯ ಮೇಲೆ , ಗದ್ದೆಗಳ ಗೆಣಿವೆಗಳ ........ ಓಡಾಡುತ್ತಾ  ನೋಟ ಹರಿಸಿದಾಗ  ನೇಗಿಲ ಯೋಗಿಯ ಹೊಲದಲ್ಲಿ  ಕಾಯುವ ಗೋಡು(ಚಿಕ್ಕ ಶೆಡ್),ಅವರ ಸರಳ ಮುದ್ದೆ-ಗೊಜ್ಜು ,ಜೀವನ ......  ಒಂದ ...  ಏರಡ. ವಿಶ್ವಾಸಕ್ಕೆ ಮತ್ತೊಂದು  ಹೆಸರೇ  ಹಳ್ಳಿಯ ಜನ . ಅವರನ್ನಾ  ಹಳ್ಳಿಯಲ್ಲಿ ಮಾತಾಡಿಸಿದ್ದರೆ  ಅದರ  ಅನುಭವ ಆಗಿರುತ್ತೆ . ಸರಳತೆಯ ಕೆಲೆವು ಛಾಯಾಚಿತ್ರ ಇಲ್ಲಿದೆ

Tuesday, February 9, 2016

ನೆನ್ನೆಯ ನೆನಪು -- ನಾಳೆಯ ಬೆಳಕು

ನೆನ್ನೆಯ ನೆನಪು -- ನಾಳೆಯ ಬೆಳಕು ಸಮಾರಂಭದಲ್ಲಿ  ' ವೀರಪ್ಪ ಮೊಯ್ಲಿ '  ರವರಿಗೆ  ಸರಸ್ವತಿ ಸಮ್ಮಾನ್
ಪ್ರಶಸ್ತಿ  ಬಂದಿರುವುದರಿಂದ  ಚಿಕ್ಕಬಳ್ಳಾಪುರ  ಜಿಲ್ಲೆ ಇಂದ   ಅಭಿವಂದನೆ  ಸಲ್ಲಿಸಲಾಯಿತು .  ಆ  ಸಮಯದಲ್ಲಿ ಕವನ  ವಾಚಿಸುತ್ತಿರುವುದು .

Saturday, February 6, 2016

ಬಾನಾಡಿ ಜಗತ್ತು

ನಮ್ಮ  ಗೊಟಕನಪುರ  ಕೆರೆಯಲ್ಲಿ  ನೂರಾರು ಪ್ರಭೇದ  ಹಕ್ಕಿಗಳು  ಸಂತಾನ  ಅಭಿವೃದ್ದಿಗೆ  ವಾಸ ಸ್ಥಳವನ್ನಾಗಿ ಆಯ್ಕೆ  ಮಾಡಿ ಕೊಂಡಿವೆ .  ಈ  ದಿನಕ್ಕೆ   ಲಕ್ಷ  ಲಕ್ಷ  ಹಕ್ಕಿಗಳು  ಆಕಾಶದಲ್ಲಿ   ಹಾರಾಟ ನೋಡುವುದಕ್ಕೆ ಖಂಡಿತ  ಕಣ್ಣಿಗೆ    ದೀಪಾವಳಿ ಹಬ್ಬ .  ನಾವೆಲ್ಲಾ  ನ್ಯಾಷನಲ್ ಜಿಯಾಗ್ರಫಿ  ನೋಡಿ  ಸಂತೋಷ  ಪಡುತಿವಿ ...     ಗೌರಿಬಿದನೂರು  ನಾಗರಿಕರೆ   ಒಮ್ಮೆ  ನಿಮ್ಮ ಕುಟುಂಬ  ಸಮೇತ  ನೋಡಿ .

Sunday, January 10, 2016

ನೀರು

ಮುಂಜಾನೆಯೇ  ನೀರಿಗೆ  ಹೊರಟರೆ  ಜನ ಇರುವುದಿಲ್ಲಾ .......  ಅದಕ್ಕೆ ಈ ಪೋರನ  ಸೈಕಲ್ ತುಳಿತ .

Saturday, December 19, 2015

ಸೊಗಸು


ಈ ಛಾಯಾ ಚಿತ್ರದಲ್ಲಿ  ಪ್ರಕೃತಿ ಸೊಗಸು  ಎಷ್ಟು ಅಮೋಘವಾಗಿ  ಕಾಣಿಸ್ತಿದೆ .   ಆದ್ರೆ  ಈ ಸೊಗಸು  ಕೆಲವೇ .....  ದಿನಗಳು  ಮಾತ್ರ !!!!!!!!. ಏಕೆಂದರೆ ಈ ರಸ್ತೆ  ಈಗ ಮುಳುಬಾಗಿಲು ----ಮೂಡುಬಿದಿರೆ  NH ೪  ಸೇರಿಕೊಳ್ಳುತ್ತಿದೆ

Monday, November 23, 2015

ರಂಗ ಸ್ಥಳ





ರಂಗ ಸ್ಥಳ  ಈ  ದೇವಾಲಯ ಪುರಾತನವಾದುದು .   ಇದರ ವಿಶೇಷ  ಮಕರ ಸಂಕ್ರಾಂತಿಗೆ ಸೂರ್ಯನ  ಪ್ರಥಮ ಕಿರಣ ಶ್ರೀ ರಂಗನಾಥ ಸ್ವಾಮಿ ಯಾ ಪದ ಸ್ಪರ್ಶಿಸುತ್ತದೆ . ದೇವಾಲಯ ಅದ್ಬುತ ಕೆತ್ತನೆ ಇಂದ ಕೂಡಿದೆ. ಮಾರ್ಗ .. ಗೌರಿಬಿದನೂರು ನಿಂದ ಚಿಕ್ಕಬಲ್ಲಪುರ  ರಸ್ತೆಯಲ್ಲಿ  ಮೂವತ್ತು ಕಿ ಮಿ  ಸಾಗಿ ತಲಪಬಹುದು .

Thursday, October 22, 2015

ದಸರಾ ವ್ಯೆಭವ



ದಸರದಲ್ಲಿ  ಅರಮನೆಯ  ಛಾಯಾಚಿತ್ರ ಚಿತ್ರಿಸಬೆಕೆಂದು ಬಹಳ ವರ್ಷಗಳ  ಕನಸು .....  ಈಗ ನೆರವೇರಿತು .

Sunday, August 30, 2015

ದಾರಿ

ನಮ್ಮ ಜೀವನ ನೆ    ಈ  ಹಾದಿ  ತರಹ .  ಯಾರು ಪುಣ್ಯಾತ್ಮ ರಿಗೆ  ಎಲ್ಲಾ ಕೊಡ್ತಾನೆ . ಕೆಲವರಿಗೆ ತುಸು ಕೊಟ್ಟು
ಜಾಸ್ತಿ  ಕಿತ್ತು ಕೊಳ್ಳತ್ತಾನೆ.  ಇಂಥವನು  ಇವು  ಸರಿ ಮಾಡಿಕೊಂಡು  ಕಾಣಿಸಿಕೊಳ್ಳಬೇಕಾದರೆ .......

ಅಣ್ಣ-ತಂಗಿ


ಜಳಕ


Saturday, August 15, 2015

ಗುಮ್ಮನಾಯಕನಪಾಳ್ಯ





ಈ  ಕೋಟೆ  ಬಾಗೆಪಲ್ಲಿ  ತಾಲೂಕಿನಲ್ಲಿದೆ.  ಇದೊಂದು ಸುಂದರ ಕೋಟೆ. ಶಿಲಾ  ಕಲೆಯೇ ಮೈದುಂಬಿದೆ.
ಬೆಟ್ಟದ ತುದಿಯಲ್ಲಿ   ಪಕ್ಷಿ ನೋಟ ಹರಿಸಿದಾಗ  ಅದ್ಬುತ  ಪರಿಸರ ಮನ ಸೆಳೆಯುತ್ತೆ.