Thursday, December 2, 2010

ಆನೆಗಳು

ಜಿಂಕೆಗಳು




                  
ಈ ಜಿಂಕೆ ವನ ಗೌರಿಬಿದನೂರು ನಿಂದ ಕೇವಲ ೨೮ ಕಿ ಮಿ.  ಮಾರ್ಗ  ವಿದುರಶ್ವತ್ಥ ... ಚಂದನೂರು ... ಶ್ರಾವಂಡಹಳ್ಳಿ... ಕೊಡೆಗೆನಹಳ್ಳಿ... ಅಲ್ಲಿನ ಮೈದನಹಳ್ಳಿ. ಸರ್ಕಾರ ಬಹಳ ಶ್ರದ್ದೆ ಇಂದ ೮೦೦ ಎಕೆರೆ ಭೂಮಿ ಯಲ್ಲಿ ಜಿಂಕೆ ಯನ್ನು ಸಾಕಿ  ಬೆಳೆಸುತ್ತಿದೆ . ಅಲ್ಲಿಗೆ ಹೋಗಿ ನೋಡಿದರೆ  ಕಣ್ಣಿಗೆ   ಸಾಲು ಸಾಲು  ಹಬ್ಬಗಳ ಒಬ್ಬಟ್ಟು   ಸವಿದಂತೆ . ನಾವು ಹೋದಾಗ  ನಮ್ಮ ಕಣ್ಣಿಗೆ  ನೂರಾರು  ಜಿಂಕೆ ಗಳ ಆಟ , ಕುಣಿತ , ನೆಗೆತ , ಜಿಗಿತ , ಕಾದಾಟ.................. ಕಣ್ಣ ಮುಂದೆ ನರ್ತಿಸುತ್ತಿದೆ.     ಒಮ್ಮೆ  ಭೇಟಿ ಕೊಡಿ. ಪ್ರಕೃತಿ  ಮತ್ತು ಜಿಂಕೆಯಾ ಆಟವನ್ನು ಸವಿಯಿರಿ . ಮತ್ತುಂದು ವಿಶೇಷ ಅಂದ್ರೆ  ಈ ಮಾರ್ಗ  ಹಳ್ಳಿಯ ಪರಿಸರದಲ್ಲೇ ಸಾಗುತ್ತದೆ.  ಆ ಮಾರ್ಗದಲ್ಲಿ  ಹಳ್ಳಿಯ ದಿನವಹಿ  ಕೆಲಸ , ಅರಳಿಕಟ್ಟೆಯ ಮಾತು , ಹೊಲದ ನೋಟ ,
ಮಕ್ಕಳ ನೆಗೆತ ............... ಯಲ್ಲಾ ನೋಡುತ್ತಾ  ಸಾಗಬಹುದು.

ಕಾಡಿನ ಸಾಮಂತರು





ಕಾಡಿನ(zoo) ರಾಜ




Monday, November 22, 2010

ಮೇಘಗಳ ಅದ್ಬುತ ಚಿತ್ರಗಳು

ಈ  ಛಾಯಾ ಚಿತ್ರ  ಘಾಟಿ ಸುಬ್ರಮಣ್ಯ ಸ್ವಾಮಿ  ದೇವಸ್ತಾನ  ಬಳಿ  ಇರುವ "ಮಾಕಳಿ"  ಬೆಟ್ಟದ ಮೇಲೆ  ಮಳೆ  ಬೀಳುತ್ತಿರುವ   ಸುಂದರ ಸನ್ನಿವೇಶ.

ಇಬ್ಬನಿ ಚಿತ್ರಗಳು


Saturday, November 20, 2010

ನನ್ನ ಹಳ್ಳಿಯ ಸುಂದರ ಬೆಟ್ಟ

ಈ ಶಿಲಾ ಕಲೆ ಮಾನವನ ಮುಖದ  ಆಕೃತಿಯಲ್ಲಿ 
ಕಂಡು ಬರುತ್ತದೆ. ತುಸು  ಮುಂದೆ....... ಹೋಗಿ
ಹಿಂದೆ  ತಿರುಗಿ ನೋಡಿದಾಗ  ಆಶ್ಚರ್ಯ 
ವೆಂದರೆ  ಕೆಳಗಿನ ಛಾಯಾಚಿತ್ರದಂತೆ  ಕಾಣುತ್ತದೆ.
ಮಾನವನ ಜನನ ಕೇಂದ್ರ
ಮಾನವನ ಮುಖ 
ಭೀಮನ  ಹಿಂಭಾಗ
   
ಭೀಮನ  ಪಾದ  ರಕ್ಷೆ

ಅಜ್ಜಿ ಮೊಮ್ಮಗಳು

 
 ಈ ಚಿತ್ರ ವಿಜಯ ಕರ್ನಾಟಕ  ದಿನ  ಪತ್ರಿಕೆ 21 ಆಗಸ್ಟ್  2010 ರಾ ಸಂಚಿಕೆಯಲ್ಲಿ  ಅಪರೂಪದ ಅಂಕಣದಲ್ಲಿ 
ನಿಲ್ಲದ  ಪಯಣ  ಶೀರ್ಷಿಕೆ  ಅಡಿ ಬೆಳಕು ಕಂಡಿದೆ.

ನೇಗಿಲ ಯೋಗಿ