Monday, December 5, 2016

೨೦೧೬- ೮೨ ನೇ ಕನ್ನಡ ಸಾಹಿತ್ಯ ಸಮ್ಮೇಳನ







    ೮೨ ನೇ ಕನ್ನಡ ಸಾಹಿತ್ಯ ಸಮ್ಮೇಳನ  ಕನ್ನಡ ಇತಿಹಾಸ ಪುಟದಲ್ಲಿ   ದಾಖಲಾಯ್ತು. ಸಮ್ಮೇಳನ ಎನ್ನುವುದಕ್ಕಿಂತ  ಕನ್ನಡ ಜಾತ್ರೆ ಎಂದರೆ  ಹೆಚ್ಚು ಸೂಕ್ತ.  ಈ  ಜಾತ್ರೆ ಯಲ್ಲಿ  ಸಾಹಿತ್ಯ ಗೋಷ್ಠಿ,ಸಂಗೀತ,ನೃತ್ಯ,ಪುಸ್ತಕಪ್ರದರ್ಶನಮತ್ತುಮಾರಾಟ,ಭಾಷಣ,ಉತ್ಸಾಹ,ಉಲ್ಲಾಸ,ಸಡಗರ,ಜಯಕಾರ,ಧಿಕ್ಕಾರ,ತಿರಸ್ಕಾರ..... ಹೀಗೆ  ನೋಡ್ತಾ  ಹೋಗುತ್ತಿದ್ದರೆ .. ಉಕ್ಕೇರಿದ  ತುಂಗಭದ್ರೆಯ ಹರಿಯುವ  ನದಿಯ  ಏರಿಳಿತದಂತೆ ಇದೆ.
   ರಾಯಚೂರು ನಲ್ಲಿ   ಮದುವೆಯಾದ  ನನ್ನ ಗೆಳೆಯ ವೆಂಕಿ   ರಾಯಚೂರುನಲ್ಲಿ  ಇರುವುದು  "  ಬೆಸೆಗೆ ಕಾಲ ಮತ್ತು ಜಾಸ್ತಿ ಬೆಸೆಗೆ ಕಾಲ  "   ಎರಡು  ಕಾಲ
ಅಂತ ಹೇಳಿದ್ದು  ಸತ್ಯ ಎನಿಸಿತು