ನನ್ನ ಕ್ಯಾಮರ ಕಣ್ಣಿಗೆ ಕಂಡಿದ್ದು ಇಷ್ಟು.... ನನ್ನ ಕಣ್ಣಿಗೆ ಕಂಡಿದ್ದು ಸಾಗರದಷ್ಟು ........9902858985
Thursday, December 22, 2016
Monday, December 5, 2016
೨೦೧೬- ೮೨ ನೇ ಕನ್ನಡ ಸಾಹಿತ್ಯ ಸಮ್ಮೇಳನ
೮೨ ನೇ ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡ ಇತಿಹಾಸ
ಪುಟದಲ್ಲಿ ದಾಖಲಾಯ್ತು. ಸಮ್ಮೇಳನ ಎನ್ನುವುದಕ್ಕಿಂತ ಕನ್ನಡ ಜಾತ್ರೆ ಎಂದರೆ ಹೆಚ್ಚು
ಸೂಕ್ತ. ಈ ಜಾತ್ರೆ ಯಲ್ಲಿ ಸಾಹಿತ್ಯ ಗೋಷ್ಠಿ,ಸಂಗೀತ,ನೃತ್ಯ,ಪುಸ್ತಕಪ್ರದರ್ಶನಮತ್ತುಮಾರಾಟ,ಭಾಷಣ,ಉತ್ಸಾಹ,ಉಲ್ಲಾಸ,ಸಡಗರ,ಜಯಕಾರ,ಧಿಕ್ಕಾರ,ತಿರಸ್ಕಾರ.....
ಹೀಗೆ ನೋಡ್ತಾ ಹೋಗುತ್ತಿದ್ದರೆ .. ಉಕ್ಕೇರಿದ ತುಂಗಭದ್ರೆಯ ಹರಿಯುವ ನದಿಯ
ಏರಿಳಿತದಂತೆ ಇದೆ.
ರಾಯಚೂರು ನಲ್ಲಿ ಮದುವೆಯಾದ ನನ್ನ ಗೆಳೆಯ ವೆಂಕಿ ರಾಯಚೂರುನಲ್ಲಿ ಇರುವುದು " ಬೆಸೆಗೆ ಕಾಲ ಮತ್ತು ಜಾಸ್ತಿ ಬೆಸೆಗೆ ಕಾಲ " ಎರಡು ಕಾಲ ಅಂತ ಹೇಳಿದ್ದು ಸತ್ಯ ಎನಿಸಿತು
ರಾಯಚೂರು ನಲ್ಲಿ ಮದುವೆಯಾದ ನನ್ನ ಗೆಳೆಯ ವೆಂಕಿ ರಾಯಚೂರುನಲ್ಲಿ ಇರುವುದು " ಬೆಸೆಗೆ ಕಾಲ ಮತ್ತು ಜಾಸ್ತಿ ಬೆಸೆಗೆ ಕಾಲ " ಎರಡು ಕಾಲ ಅಂತ ಹೇಳಿದ್ದು ಸತ್ಯ ಎನಿಸಿತು
Subscribe to:
Posts (Atom)