Monday, November 23, 2015

ರಂಗ ಸ್ಥಳ





ರಂಗ ಸ್ಥಳ  ಈ  ದೇವಾಲಯ ಪುರಾತನವಾದುದು .   ಇದರ ವಿಶೇಷ  ಮಕರ ಸಂಕ್ರಾಂತಿಗೆ ಸೂರ್ಯನ  ಪ್ರಥಮ ಕಿರಣ ಶ್ರೀ ರಂಗನಾಥ ಸ್ವಾಮಿ ಯಾ ಪದ ಸ್ಪರ್ಶಿಸುತ್ತದೆ . ದೇವಾಲಯ ಅದ್ಬುತ ಕೆತ್ತನೆ ಇಂದ ಕೂಡಿದೆ. ಮಾರ್ಗ .. ಗೌರಿಬಿದನೂರು ನಿಂದ ಚಿಕ್ಕಬಲ್ಲಪುರ  ರಸ್ತೆಯಲ್ಲಿ  ಮೂವತ್ತು ಕಿ ಮಿ  ಸಾಗಿ ತಲಪಬಹುದು .