ನನ್ನ ಕ್ಯಾಮರ ಕಣ್ಣಿಂದ........
ನನ್ನ ಕ್ಯಾಮರ ಕಣ್ಣಿಗೆ ಕಂಡಿದ್ದು ಇಷ್ಟು.... ನನ್ನ ಕಣ್ಣಿಗೆ ಕಂಡಿದ್ದು ಸಾಗರದಷ್ಟು ........9902858985
Monday, November 23, 2015
ರಂಗ ಸ್ಥಳ
ರಂಗ ಸ್ಥಳ ಈ ದೇವಾಲಯ ಪುರಾತನವಾದುದು . ಇದರ ವಿಶೇಷ ಮಕರ ಸಂಕ್ರಾಂತಿಗೆ ಸೂರ್ಯನ ಪ್ರಥಮ
ಕಿರಣ ಶ್ರೀ ರಂಗನಾಥ ಸ್ವಾಮಿ ಯಾ ಪದ ಸ್ಪರ್ಶಿಸುತ್ತದೆ . ದೇವಾಲಯ ಅದ್ಬುತ ಕೆತ್ತನೆ ಇಂದ ಕೂಡಿದೆ. ಮಾರ್ಗ .. ಗೌರಿಬಿದನೂರು ನಿಂದ ಚಿಕ್ಕಬಲ್ಲಪುರ ರಸ್ತೆಯಲ್ಲಿ ಮೂವತ್ತು ಕಿ ಮಿ ಸಾಗಿ ತಲಪಬಹುದು .
Newer Posts
Older Posts
Home
Subscribe to:
Posts (Atom)