ನನ್ನ ಕ್ಯಾಮರ ಕಣ್ಣಿಗೆ ಕಂಡಿದ್ದು ಇಷ್ಟು.... ನನ್ನ ಕಣ್ಣಿಗೆ ಕಂಡಿದ್ದು ಸಾಗರದಷ್ಟು ........9902858985
Saturday, April 25, 2015
ಕುಟಾನಿ
Sunday, April 19, 2015
Friday, April 17, 2015
Monday, April 13, 2015
ಜೀವ ಜಲ
ಕುಡಿಯುವ ನೀರಿಗೆ ನಮ್ಮ ಗೌರಿಬಿದನೂರು ಬಯಲುಸೀಮೆ ಯಲ್ಲಿ ಎಷ್ಟು ಕಷ್ಟ
ಅಂದ್ರೆ ಆ ದೇವರು(ಜನಪ್ರತಿನಿಧಿ) ಗೆ ಪ್ರೀತಿ . ಮಕ್ಕಳು ಪರೀಕ್ಷೆ ಸಮಯ ಅನ್ನದೆ
....... ೩/೪ ಕಿ ಮಿ ನೆಡೆದು ನೀರು ತರಬೇಕು. ನೀರು ತರಬೇಕಾದರೆ ತಲೆಸುತ್ತಿ ಬಿದ್ದ ಮಕ್ಕಳೆಷ್ಟು......... ಆದರೂ ವಿಧಿ ಇಲ್ಲಾ ತರಲೇ ಬೇಕು. ಈಗ ಬೇಸಿಗೆ ಪ್ರಾರಂಭ ನೀರಿನ ಸೆಲೆ ... ನಮಗೆ ಚಿನ್ನದ ರೇಖೆ ಗಿಂತ ಹಿರಿದು .
Wednesday, April 8, 2015
Subscribe to:
Posts (Atom)