Friday, January 30, 2015

ಅಚ್ಚರಿ



ಪ್ರಥಮ ಛಾಯಾಚಿತ್ರ ಗಮನಿಸಿ ..... ಆ ಕಲ್ಲು ಗುಂಡುಗಳ ಮೇಲೆ ಬೋಗೆಸೆ ಯಷ್ಟು  ಮಣ್ಣು ಮೇಲೆ ಹಕ್ಕಿ ಹಿಕ್ಕೆಯಲ್ಲಿ ಚಿಗುರಿದ  ಈ ಹಸರು ಏಳೆ ....  ಗುಂಡು ಮೇಲೆ ಇಂದ ಕೆಳೆಗೆ ಇಳಿದು ..... ಭುವಿ ಸಿಕ್ಕ ತಕ್ಷಣ ಬೇರು ಬಿಟ್ಟು ಭೃಹತ್ ಕಾರವಾಗಿ  ಬೆಳೆದು  ಅಚ್ಚರಿ ಮೂಡಿಸುತ್ತದೆ .

Thursday, January 22, 2015

ಗುಡಿಸಲು



ಗುಡಿಸಲು  ಮುಕ್ತ ಗ್ರಾಮ .... ಅಂತ ಹೇಳುತ್ತೆ ಸರಕಾರ  ಇದಕ್ಕೆ ಆಪವಾದ  ಅನ್ನುವಂತೆ ಅವುಲಾ ಬೆಟ್ಟ ದಿಂದ ಗುಡಿಬಂಡೆ  ಸಾಗುವ ಮಂಡಿಕಲ್ಲು  ಮಾರ್ಗದಲ್ಲಿ    ಕರೆ ಕದಿರೆನ ಹಳ್ಳಿ ಯಲ್ಲಿ ಹಳ್ಳಿಯಲ್ಲಾ .... ಭಾಗಶ; ಎಲ್ಲಾ ಗುಡಿಸಿಲಿನ ಮನೆಗಳೇ  ಆದರೆ ದವಸ ದಾನ್ಯ ಕಾಳು  ಕಡ್ಡಿ ಸಾಕು ಪ್ರಾಣಿ .... ಎಲ್ಲಾ ಸಮೃದ್ದಿ ಇಂದ  ನಳನಳಿಸಿ  ಮನಸ್ಸನ್ನು ಖುಷಿ  ಪಡಿಸುತ್ತೆ . ಕಣ್ಣು ಹಾಯಸಿದಷ್ಟು ....ದಿಗಂತದ ಅಂಚಿನವರೆಗೆ ಹಸುರಿನ ಹೊದಿಕೆ .  ತುಂಬಿ ತುಳುಕುವ  ಕೆರೆ, ಕುಂಟೆ,ಬದು ,ಬಾವಿ ,ಗದ್ದೆ .,..... ನೀರಿನಿಂದ ತೊನೆದಾಡುತ್ತೆ . ನಮ್ಮ ಬಯಲು ಸೀಮೆಯ ಚಿಕ್ಕಬಳ್ಳಾಪುರ  ಜಿಲ್ಲೆ ಯಾ  ಈ ಹಳ್ಳಿ  ಈ ರೀತಿ ಇರವುದು  ವಿಶೇಷ .

Tuesday, January 20, 2015

ವಿಸ್ಮಯ



ಸೂರ್ಯನ ನೆರಳು ಭುವಿ ಮೇಲೆ ಬಿದ್ದಾಗ ಚಿತ್ರ-ವಿಚಿತ್ರವಾಗಿ ಕಾಣ್ತಾ ........ ಮನಸ್ಸಿನಲ್ಲಿ ಹಲವಾರು ವಿಸ್ಮಯ ಮೂಡಿ  ಒಂದು ರೂಪ ಕಾಣುತ್ತೆ .   ಆ  ರೂಪನೆ  ಈ ಛಾಯಾ ಚಿತ್ರ .  ಒಂದನೇ  ಛಾಯಾಚಿತ್ರದಲ್ಲಿ  ಫ್ಯಾನ್ , ಎರಡನೇ  ಚಿತ್ರದಲ್ಲಿ  ಹಿಂದಿ ಲಿಪಿ  ರೀತಿ ಕಾಣುತ್ತೆ .

Friday, January 9, 2015

ಜೇನಿನ ಸಂಭ್ರಮ


ಮರೆಯಲಾರದ ಕ್ಷಣಗಳು




ಶಾಲಾ ವಾರ್ಷಿಕೋತ್ಸವ ದ  ಸುಂದರ ಕ್ಷಣಗಳು . ತಾಲೂಕು ಕೇಂದ್ರದಿಂದ ೫ ಕಿ ಮಿ ದೂರವಿರುವ ಪ್ರಕೃತಿ ಮಡಿಲುನಲ್ಲಿರುವ  ಶ್ರೀ ಶಾರದ  ರಾಮ ಕೃಷ್ಣ  ಶಾಲೆ .