Tuesday, December 24, 2013

ದನದ ಕೊಟ್ಟಿಗೆ



     ಹಳ್ಳಿಗಳಲ್ಲಿ  ದನಗಳನ್ನಾ  ಕಟ್ಟಿ ಹಾಕುವ  ತಾಣ. ಎರಡನೇ ಛಾಯಾಚಿತ್ರದಲ್ಲಿ ತುಂಬಾ  ಹಿಂದಿನ ಕೊಟ್ಟಿಗೆ ಇದರಲ್ಲಿ ಸುಮಾರು ೨೦ ದನಗಳನ್ನಾಕಟ್ಟಿಹಾಕಬಹುದು .  ನಂತರ ಛಾಯಾಚಿತ್ರ ಬಯಲಲ್ಲಿ  ಕಟ್ಟಿ ಹಾಕುವತಾಣದ ಛಾಯಾಚಿತ್ರ .

Thursday, December 12, 2013

ಸ್ನೇಹಕ್ಕೆ ಸ್ನೇಹ


ಈ ಛಾಯಾ ಚಿತ್ರ  ನೋಡಿದಾಗ ..... ಸ್ನೇಹನೆ ಬಂಗಾರನ ಅಥವಾ ಬಂಗಾರದಂಥ ಸ್ನೇಹನಾ  ಅನಿಸುತ್ತಿದೆ ...!!!!!

Saturday, December 7, 2013

ಪಳಯುಳಿಕೆ


ಈ ಆವಸನದತ್ತ ಸಾಗಿರುವ ಪುರಾತನ ದೇವಾಲಯ  ಶಿವ ದೇವಾಲಯ . ಇದು ಗೌರಿಬಿದನೂರು ನ ಶ್ರೀನಿವಾಸ ಸಾಗರ ದ ಬಳಿ  ಇದೆ

ಬುಡಬುಡಿಕೆ


     
ಜಾನಪದ ಭವಿಷ್ಯಕಾರರ ಗುಂಪಿಗೆ ಸೇರಿದ ಇವರು ಸಾಮನ್ಯವಾಗಿ ಸುರ್ಯದೋಯದ  ನಂತರ ಭಿಕ್ಷೆಗೆ ಬರುತ್ತಾರೆ . ಭಿಕ್ಷೆಗೆ ಬಂದ ಮನೆ ಮನೆ ಯಜಮಾನ ನನ್ನು 
      ನಿನಗೆ ಲಕ್ಷಿಮಿ ಯೋಗವಿದೆ
      ನಿನ್ನ ಹಣೆ ವಿಶಾಲವಾಗಿದೆ
      ನಿನ್ನ ಮೂಗು ಗರುಡ ನ ತರಹ
      ನೀನು ಕೊಡೆಗ್ಯೆ  ದಾನಿ
       ನಿನ್ನ ನಂಬಿದರೆ ಕಲ್ಪ ವೃಕ್ಷ
       ನಿನ್ನ ನಂಬಿ ಕೆಟ್ಟವರಿಲ್ಲಾ .............
ಹೀಗೆ ಹೊಗಳಿ ಹೊಗಳಿ  ಯಜಮಾನನಾ ಮನಸ್ಸನ್ನು ಸುಪ್ರಿತ ಗೊಳಿಸಿ" ಹೊಗಳಿಕೆ ತೇರು-ಭವಿಷ್ಯ ಮಾರು"
ಎನ್ನುವಂತೆ ವರ್ತಿಸುತ್ತಾರೆ . ವಿಶೇಷ ಎಂದರೆ ಭಿಕ್ಷೆಗೆ ಇವರು ಹಣ ಬಯಸದೆ ದವಸ ಧನ್ಯ ಮತ್ತು ಬಳಸಿದ ಹಳೆ ಬಟ್ಟೆ ಗಳನ್ನೂ ಆಪೆಕ್ಷಿಸುತ್ತಾರೆ.
     ಕಾಲನ ಹೊಡೆತಕ್ಕೆ ಸಿಕ್ಕಿ ಬುಡುಬುಡುಕೆ ಸಂತತಿ ಮಾಯವಾಗುತ್ತಿದೆ . ಕೊನೆಯದಾಗಿ ಇವರು  ಪರಮ ಶಿವನ  ಆರಾಧಕರು.

Tuesday, December 3, 2013

ಬಾನು ಬಂಗಾರ


ಬಾನು ಬಂಗಾರ ........... ನೇಗಿಲ ಯೋಗಿಯ ಬಾಳು ......!!!!!!!???????????

ಶುಭ್ರತೆ

,ನಮ್ಮ ಹಳ್ಳಿಗಳಲ್ಲಿ ಬಟ್ಟೆ ಶುದ್ಧ ಮಾಡಬೇಕಾದರೆ   ಕೆರೆಯಲ್ಲಿ  ಶುದ್ಧ ಮಾಡುತ್ತಾರೆ .  ಆ ಒಂದು ನೋಟ