Wednesday, July 3, 2013

ಶಿಲ್ಪ ಕಲೆ





ವೀರ ಆಂಜನೇಯ ದೇವಸ್ತಾನ  ನೋಡುವುದಕ್ಕೆ ಕಣ್ಣಿಗೆ ಹಬ್ಬವನ್ನು ಉಂಟುಮಾಡುತ್ತದೆ.  ಹೊಸತನದಲ್ಲಿ ಪುರಾತನದ ಶಿಲ್ಪಕಲೆ ಮೂಡಿದೆ. ಈ ದೇವಸ್ತಾನ ಚಿಕ್ಕಬಳ್ಳಾಪುರ ---ಬೆಂಗಳೂರು  ರಾಷ್ಟ್ರೀಯ ಹೆದ್ದಾರಿಯಲ್ಲಿದೆ .ಚಿಕ್ಕಬಳ್ಳಾಪುರದಿಂದ ಕೇವಲ 2  ಕಿ ಮಿ  ಇದೆ . ಒಮ್ಮೆ  ನೋಡಿ  ಅದ್ಬುತವಾಗಿದೆ.ಹೊಸ ಚಿಗುರು ಹಳೆ ಬೇರು ನಂತಿದೆ

ಆಸರೆ...!

ಭಾರ ಹೆಚ್ಚಾಗಿರಬೇಕು.....   ಅದಕ್ಕೆ  ಕುದುರೆಗೆ ಬ್ಯೆಕ್ ಆಸರೆ...!